ಶಶಿಕಲಾಗೆ ಮತ್ತೊಂದು ಆಘಾತ: ಪನ್ನೀರ್ ಸೆಲ್ವಂಗೆ ಬೆಂಬಲ ನೀಡಿದ ವಕ್ತಾರ ಪೊನ್ನೈಯನ್

ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ ನಟರಾಜನ್ ಅವರಿಗೆ ಮತ್ತೊಂದು ಆಘಾತ...
ಎಐಎಡಿಎಂಕೆ ವಕ್ತಾರ ಸಿ.ಪೊನ್ನೈಯನ್
ಎಐಎಡಿಎಂಕೆ ವಕ್ತಾರ ಸಿ.ಪೊನ್ನೈಯನ್
ಚೆನ್ನೈ: ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ ನಟರಾಜನ್ ಅವರಿಗೆ ಮತ್ತೊಂದು ಆಘಾತವುಂಟಾಗಿದ್ದು, ಪಕ್ಷದ ಹಿರಿಯ ಮುಖಂಡ ಸಿ.ಪೊನ್ನೈಯನ್ ಶನಿವಾರ ಉಸ್ತುವಾರಿ ಮುಖ್ಯಮಂತ್ರಿ ಒ.ಪನ್ನೀರ್ ಸೆಲ್ವಂ ಅವರನ್ನು ಭೇಟಿ ಮಾಡಿ ಬೆಂಬಲ ಸೂಚಿಸಿದ್ದಾರೆ.
ತಮಿಳುನಾಡು ರಾಜ್ಯಪಾಲ ಸಿ.ವಿದ್ಯಾಸಾಗರ ರಾವ್ ಅವರನ್ನು ಭೇಟಿ ಮಾಡಲು ಮನವಿ ಸಲ್ಲಿಸಿ ಪಕ್ಷದ ಶಾಸಕರನ್ನು ಭೇಟಿ ಮಾಡಲು ರೆಸಾರ್ಟ್ ಗೆ ತೆರಳಿದ ಕೆಲ ಹೊತ್ತಿನಲ್ಲಿ ಈ ವಿದ್ಯಾಮಾನ ಬೆಳಕಿಗೆ ಬಂದಿದೆ.
ಪೊನ್ನೈಯನ್ ಎಐಎಡಿಎಂಕೆ ವಕ್ತಾರರೂ ಆಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com