ಹಿರಾಖಂಡ್ ಎಕ್ಸೆಪ್ರೆಸ್ ರೈಲು ದುರಂತ: ರೈಲ್ವೇ ಇಲಾಖೆಯಿಂದ ಸಹಾಯವಾಣಿ

ಆಂಧ್ರ ಪ್ರದೇಶದ ವಿಜಯನಗರಂ ಜಿಲ್ಲೆಯಲ್ಲಿ ಶನಿವಾರ ರಾತ್ರಿ ಸಂಭವಿಸಿದ ರೈಲು ದುರಂತ ಸಂಬಂಧ ಕೇಂದ್ರ ರೈಲ್ವೇ ಇಲಾಖೆ ತುರ್ತು ಸಹಾಯವಾಣಿ ಆರಂಭಿಸಿದೆ.
ಸಹಾಯವಾಣಿ
ಸಹಾಯವಾಣಿ
Updated on

ಅಮರಾವತಿ: ಆಂಧ್ರ ಪ್ರದೇಶದ ವಿಜಯನಗರಂ ಜಿಲ್ಲೆಯಲ್ಲಿ ಶನಿವಾರ ರಾತ್ರಿ ಸಂಭವಿಸಿದ ರೈಲು ದುರಂತ ಸಂಬಂಧ ಕೇಂದ್ರ ರೈಲ್ವೇ ಇಲಾಖೆ ತುರ್ತು ಸಹಾಯವಾಣಿ ಆರಂಭಿಸಿದೆ.

ಸಹಾಯವಾಣಿ ಬಿಡುಗಡೆ ಮಾಡಿದ ರೈಲ್ವೇ ಇಲಾಖೆ
ರಾಯಘಡ
ಬಿಎಸ್ ಎನ್ ಎಲ್: 06856-223400, 06856-223500
ಬಿಎಸ್ ಎನ್ ಎಲ್ ಮೊಬೈಲ್ ಸಂಖ್ಯೆ: 09439741181, 09439741071,
ಏರ್ಟೆಲ್: 07681878777

ವಿಜಯನಗರಂ
ರೈಲ್ವೇ ಸಹಾಯವಾಣಿ
83331, 83332, 83333, 83334

ಬಿಎಸ್ ಎನ್ ಎಲ್:
08922-221202, 08922-221206

ವಿಶಾಖಪಟ್ಟಣಂ
ರೈಲ್ವೇ ಸಹಾಯವಾಣಿ: 83003, 83005, 83006
ಬಿಎಸ್ ಎನ್ ಎಲ್: 0891-2746344, 0891-2746330

ಕುರ್ದಾ ನಿಯಂತ್ರಣ ಕೇಂದ್ರ
0674 2490670

ಭುವನೇಶ್ವರ ನಿಲ್ದಾಣ
06742543360

ಬೆಹ್ರಾಮ್ ಪುರ್ ರೈಲು ನಿಲ್ದಾಣ
06802229632

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com