ಏಪ್ರಿಲ್ -1 ರಂದು ಸ್ವಯಂ ಘೋಷಿತ ಗೋರಕ್ಷಕರು 24 ವರ್ಷದ ವ್ಯಕ್ತಿಯ ಮೇಲೂ ಹಲ್ಲೆ ನಡೆಸಿದ್ದರು. ಕೃಷಿಕ ಬಿಕ್ಕಟ್ಟು, ಗೋರ-ರಾಜಕೀಯ, ಮತ್ತು ಹತ್ಯೆ ಸಂಬಂಧ ಭೂಮಿ ಅಧಿಕಾರ್ ಅಂದೋಲನ್ ಏರ್ಪಡಿಸಿದ್ದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಇರ್ಷಾದ್ ಖಾನ್,ಹತ್ಯೆಕೋರರ ವಿರುದ್ಧ ಸರ್ಕಾರ ಯಾವುದೇ ಸಮರ್ಥವಾದ ನಿಲುವು ತೆಗೆದು ಕೊಳ್ಳುತ್ತಿಲ್ಲ ಎಂದು ದೂರಿದ್ದಾರೆ.