ರಾಜಕೀಯ ಲಾಭಕ್ಕೆ ಗಡಿ ವಿವಾದವನ್ನು ಬಳಸಿಕೊಳ್ಳಬೇಡಿ: ಭಾರತಕ್ಕೆ ಚೀನಾ

ರಾಜಕೀಯ ಗುರಿಯನ್ನು ಈಡೇರಿಸಿಕೊಳ್ಳಲು ಅಕ್ರಮ ಪ್ರವೇಶ ಮಾಡಿರುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟಿದೆ.
ಚೀನಾ
ಚೀನಾ
ಬೀಜಿಂಗ್: ಚೀನಾದ ಪ್ರದೇಶಕ್ಕೆ ಭಾರತ ಅಕ್ರಮ ಪ್ರವೇಶ ಮಾಡಿರುವುದು ವಿದೇಶಾಂಗ ರಾಜತಾಂತ್ರಿಕರಿಗೆ ಅಚ್ಚರಿ ಮೂಡಿಸಿದೆ ಎಂದು ಚೀನಾ ಹೇಳಿದೆ. 
ಡೋಕ್ಲಾಮ್ ಪ್ರದೇಶದಿಂದ ಸೇನಾ ಪಡೆಯನ್ನು ವಾಪಸ್ ಕರೆಸಿಕೊಳ್ಳುವಂತೆ ಚೀನಾ ಮತ್ತೊಮ್ಮೆ ಭಾರತಕ್ಕೆ ಹೇಳಿದ್ದು, ರಾಜಕೀಯ ಗುರಿಯನ್ನು ಈಡೇರಿಸಿಕೊಳ್ಳಲು ಅಕ್ರಮ ಪ್ರವೇಶ ಮಾಡಿರುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟಿದೆ. 
ಭಾರತ ಡೋಕ್ಲಾಮ್ ಪ್ರದೇಶದಲ್ಲಿ ಅಕ್ರಮ ಪ್ರವೇಶ ಮಾಡಿರುವುದು ಅಂತಾರಾಷ್ಟ್ರೀಯ ಚರ್ಚೆಗೆ ಗ್ರಾಸವಾಗಿದೆ. ಅಷ್ಟೇ ಅಲ್ಲದೇ ಚೀನಾದಲ್ಲಿರುವ ವಿದೇಶಾಂಗ ರಾಜತಾಂತ್ರಿಕರು ಈ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ ಎಂದು ವಿದೇಶಾಂಗ ವಕ್ತಾರ ಲು ಕಾಂಗ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com