ವಿಶ್ವೇಶ ತೀರ್ಥ ಸ್ವಾಮೀಜಿ ಅವರು "ಸಾಮರಸ್ಯ ಹಬ್ಬ' ಮುಸ್ಲಿಂರಿಗೆ ಇಫ್ತಾರ್ ಆಯೋಜಿಸಿದ್ದರು. ಇದಕ್ಕೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ವಿರೋಧ ವ್ಯಕ್ತಪಡಿಸಿದ್ದರು. ಮುತಾಲಿಕ್ ರನ್ನು ಬೆಂಬಲಿಸಿ ಪೇಜಾವರ್ ಶ್ರೀಗಳ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದ ವಿವೇಕ್ ಕಡೇಮನೆ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.