ಇದರಂತೆ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಕೂಡ ಅಕ್ಷಯ್ ಕುಮಾರ್ ಅವರನ್ನು ಪ್ರಶಂಸಿಸಿದ್ದು, ಸುಕ್ಮಾ ದಾಳಿಯಲ್ಲಿ 12 ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದರು. ಹುತಾತ್ಮರಾದ ಪ್ರತೀ ಯೋಧರ ಕುಟುಂಬಗಳಿಗೂ ನಟ ಅಕ್ಷಯ್ ಕುಮಾರ್ ಅವರು ರೂ.9 ಲಕ್ಷ ನೆರವು ನೀಡಿದ್ದಾರೆ. ಯೋಧರ ಬಗ್ಗೆ ಅವರಿಗುವ ಭಾವನೆ ಹಾಗೂ ಸ್ಪಂದನೆಗಳನ್ನು ಪ್ರಶಂಸಿಸಬೇಕೆಂದು ತಿಳಿಸಿದ್ದಾರೆ.