ನನ್ನನ್ನು ಬಂಧಿಸಿ, ಇಲ್ಲವೇ, ಬೇಕಿದ್ದರೆ ಶಿಕ್ಷಿಸಿ. ನ್ಯಾಯಾಧೀಶನಾಗಿ ಮತ್ತೆ ನನ್ನ ಕಾರ್ಯ ಮುಂದುವರೆಸಲು ಅವಕಾಶ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ನಾನು ನನ್ನ ಕಾರ್ಯವನ್ನು ಮುಂದುವರೆಸಲು ಅವಕಾಶ ನೀಡಿದ್ದೇ ಅದರೆ, ಈ ವರೆಗೂ ನಾನು ನ್ಯಾಯಾಧೀಶರ ವಿರುದ್ಧ ಮಾಡಿದ ಜಾತಿ ತಾರತಮ್ಯ, ಭ್ರಷ್ಟಾಚಾರದಂತಹ ಆರೋಪಗಳನ್ನು ಸಾಬೀತುಪಡಿಸುತ್ತೇನೆ. ನನಗೆ ನನ್ನ ಅಧಿಕಾರ ಮರಳಿ ನೀಡದಿದ್ದರೆ, ಮುಂದಿನ ವಿಚಾರಣೆಗೆ ಯಾವುದೇ ಕಾರಣಕ್ಕೂ ಹಾಜರಾಗುವುದಿಲ್ಲ ಎಂದು ಹೇಳಿದ್ದಾರೆ.