ಕಮಲ್ ಹಾಸನ್ ರಂತವರು ಹಿಂದೂ ಭಯೋತ್ಪಾದಕರ ಅನುಯಾಯಿಗಳು ತಮ್ಮು ಪಕ್ಷಪಾತದ ಕೋಮು ಅಜೆಂಡಾವನ್ನು ತೋರಿಸಲು ಮಾತ್ರ ಇಂತಹ ಆರೋಪಗಳನ್ನು ಮಾಡುತ್ತಾರೆ. ಇಂತಹವರನ್ನು ನಿಭಾಯಿಸಲು ಬೇರು ಮಾರ್ಗಗಳಿಲ್ಲ ಮೊದಲು ಅವರನ್ನು ಗಲ್ಲಿಗೇರಿಸಬೇಕು ಇಲ್ಲದಿದ್ದರೆ ಗುಂಡಿಟ್ಟು ಹತ್ಯೆ ಮಾಡಬೇಕು ಎಂದು ಹಿಂದೂ ಮಹಾಸಭಾದ ಉಪಾಧ್ಯಕ್ಷ ಪಂಡಿತ್ ಅಶೋಕ್ ಶರ್ಮಾ ಹೇಳಿದ್ದಾರೆ.