ಕ್ರಿಮಿನಲ್, ಪಿತೂರಿ ಹಾಗೂ ಮಾನನಷ್ಟಕ್ಕೆ ರಾಧೆ ಮಾ ಹೊಣೆಗಾರರಾಗಿದ್ದಾರೆ. ಮತ್ತು ದೆಹಲಿ ಪೊಲೀಸರ ವರ್ಚಸ್ಸನ್ನು ಹಾಳು ಮಾಡಿದ್ದಕೂ ಹೊಣೆಗಾರರಾಗಿದ್ದಾರೆ. ರಾಧೆ ಮಾ ಅವರ ನಡವಳಿಕೆಯಿಂದಾಗಿ ಕಾನೂನು ಮತ್ತು ಸುವ್ಯವಸ್ಥೆ ಮೇಲೆ ಅವರಿಗೆ ಗೌರವವಿಲ್ಲ ಎಂಬುದನ್ನು ತೋರಿಸುತ್ತದೆ ಎಂದು ಗುಲಾಟಿಯವರು ಹೇಳಿಕೊಂಡಿದ್ದಾರೆ.