ದೂರಿನಂತೆ ಪೋಸ್ಕೋ ಕಾಯ್ದೆಯಡಿಯಲ್ಲಿ ಯುವಕನ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಯುವಕನನ್ನು ಬಂಧನಕ್ಕೊಳಪಡಿಸಿದ್ದರು. ಆದರೆ, ತಮ್ಮ ಪುತ್ರಿಯ ಮೇಲೆ ಅತ್ಯಾಚಾರ ನಡೆದಿದ್ದರಿಂದಾಗಿ ದಂಪತಿಗಳಿಬ್ಬರು ತೀವ್ರವಾಗಿ ಮನನೊಂದಿದ್ದರು. ಇದರಂತೆ ಬಾಲಕಿಗೆ ಪಾಂಡಿಚೆರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ಬಳಿಕ ಪುತ್ರಿಯೊಂದಿಗೆ ದಂಪತಿಗಳಿಬ್ಬರೂ ವಿಲ್ಲುಪುರಂಗೆ ತೆರಳಿದ್ದರು. ಬಳಿಕ ದಿಂಡಿಗುಲ್, ತಿರುಪುರ್ ಮತ್ತು ಪಳನಿಗೆ ಹೋಗಿದ್ದಾರೆ.