ಅಮೃತಸರದಲ್ಲಿ ಹಿಂದೂ ನಾಯಕನ ಹತ್ಯೆ

ಲೂಧಿಯಾನಾದಲ್ಲಿ ಆರ್ ಎಸ್ಎಸ್ ನಾಯಕನ ಹತ್ಯೆಯಾಗಿ 2 ವಾರಗಳ ಬೆನ್ನಲ್ಲೇ ಅಮೃತಸರದಲ್ಲಿ ಮತ್ತೋರ್ವ ಹಿಂದೂ ನಾಯಕನ ಹತ್ಯೆಯಾಗಿದೆ.
ಹತ್ಯೆ
ಹತ್ಯೆ
ಅಮೃತಸರ: ಲೂಧಿಯಾನಾದಲ್ಲಿ ಆರ್ ಎಸ್ಎಸ್ ನಾಯಕನ ಹತ್ಯೆಯಾಗಿ 2 ವಾರಗಳ ಬೆನ್ನಲ್ಲೇ ಅಮೃತಸರದಲ್ಲಿ ಮತ್ತೋರ್ವ ಹಿಂದೂ ನಾಯಕನ ಹತ್ಯೆಯಾಗಿದೆ. 
ಹಿಂದೂ ಸಂಘರ್ಷ ಸೇನೆಯ ಜಿಲ್ಲಾ ಅಧ್ಯಕ್ಷರಾಗಿದ್ದ ವಿಪಿನ್ ಶರ್ಮಾ ಹತ್ಯೆಯಾಗಿರುವವರಾಗಿದ್ದು, ಭರತ್ ನಗರ್ ಪ್ರದೇಶದಲ್ಲಿ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕನಿಷ್ಟ 4 ಜನರು ಈ ಕೃತ್ಯದ ಹಿಂದಿದ್ದಾರೆ ಎಂದು ಶಂಕಿಸಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿಇದೆ. 
ಅ.17 ರಂದು ಆರ್ ಎಸ್ ಎಸ್ ಮುಖಂಡ ರವೀಂದರ್ ಗೋಸಾಯಿ ಅವರನ್ನು ಹತ್ಯೆ ಮಾಡಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com