ಅಮೃತಸರದಲ್ಲಿ ಹಿಂದೂ ನಾಯಕನ ಹತ್ಯೆ

ಲೂಧಿಯಾನಾದಲ್ಲಿ ಆರ್ ಎಸ್ಎಸ್ ನಾಯಕನ ಹತ್ಯೆಯಾಗಿ 2 ವಾರಗಳ ಬೆನ್ನಲ್ಲೇ ಅಮೃತಸರದಲ್ಲಿ ಮತ್ತೋರ್ವ ಹಿಂದೂ ನಾಯಕನ ಹತ್ಯೆಯಾಗಿದೆ.
ಹತ್ಯೆ
ಹತ್ಯೆ
Updated on
ಅಮೃತಸರ: ಲೂಧಿಯಾನಾದಲ್ಲಿ ಆರ್ ಎಸ್ಎಸ್ ನಾಯಕನ ಹತ್ಯೆಯಾಗಿ 2 ವಾರಗಳ ಬೆನ್ನಲ್ಲೇ ಅಮೃತಸರದಲ್ಲಿ ಮತ್ತೋರ್ವ ಹಿಂದೂ ನಾಯಕನ ಹತ್ಯೆಯಾಗಿದೆ. 
ಹಿಂದೂ ಸಂಘರ್ಷ ಸೇನೆಯ ಜಿಲ್ಲಾ ಅಧ್ಯಕ್ಷರಾಗಿದ್ದ ವಿಪಿನ್ ಶರ್ಮಾ ಹತ್ಯೆಯಾಗಿರುವವರಾಗಿದ್ದು, ಭರತ್ ನಗರ್ ಪ್ರದೇಶದಲ್ಲಿ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕನಿಷ್ಟ 4 ಜನರು ಈ ಕೃತ್ಯದ ಹಿಂದಿದ್ದಾರೆ ಎಂದು ಶಂಕಿಸಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿಇದೆ. 
ಅ.17 ರಂದು ಆರ್ ಎಸ್ ಎಸ್ ಮುಖಂಡ ರವೀಂದರ್ ಗೋಸಾಯಿ ಅವರನ್ನು ಹತ್ಯೆ ಮಾಡಲಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com