15 ಮಂದಿ ವಿದ್ಯಾರ್ಥಿಗಳ ಮಣಿಕಟ್ಟಿನಲ್ಲಿ ಗಾಯಗಳಾಗಿರುವುದನ್ನು ಪ್ರಾಂಶುಪಾಲರು ಗಮನಿಸಿದ್ದಾರೆ. ಅವರ ಪೋಷಕರಿಗೆ ಕೂಡ ಮಾಹಿತಿ ತಲುಪಿಸಲಾಗಿದೆ. ವಿದ್ಯಾರ್ಥಿಗಳನ್ನು ಕರೆದು ಅವರಿಗೆ ಬುದ್ದಿ ಹೇಳಲಾಗುವುದು. ವಿದ್ಯಾರ್ಥಿಗಳು ಬಳಸಿದ ಮೊಬೈಲ್ ಗಳನ್ನು ತಜ್ಞರು ತಪಾಸಣೆಗೊಳಪಡಿಸಿದ್ದಾರೆ ಎಂದು ಜಿಲ್ಲಾ ಶಿಕ್ಷಣಾಧಿಕಾರಿ ಡಿ.ಸಮಯ್ಯ ತಿಳಿಸಿದ್ದಾರೆ.