ಇನ್ನು ಕೇಂದ್ರ ಸರ್ಕಾರದ ವಾದವನ್ನು ತಿರಸ್ಕರಿಸಿರುವ ರೋಹಿಂಗ್ಯದ ಅಕ್ರಮ ವಲಸಿಗರು ಉಗ್ರರ ನಂಟು ಹೊಂದಿದ್ದಾರೆ ಎಂಬುದನ್ನು ಅಲ್ಲಗಳೆದಿದ್ದು, ನಾವು ಶಾಂತಿಯುತವಾಗಿ ಆಶ್ರಯವನ್ನು ಬಯಸುತ್ತಿದ್ದೇವೆ, ಯಾವುದೇ ವ್ಯಕ್ತಿ ಉಗ್ರಕೃತ್ಯಗಳಲ್ಲಿ ತೊಡಗಿದ್ದರೆ ಕೇಂದ್ರ ಸರ್ಕಾರ ನೆಲದ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಿ ಎಂದು ಹೇಳಿದ್ದಾರೆ.