"ಉತ್ತರ ಪ್ರದೇಶದಲ್ಲಿ ನಡೆಸ ಅತ್ಯಾಚಾರ ಸಂತ್ರಸ್ತೆ ತಂದೆಯ ಮೇಲಿನ ದೌರ್ಜನ್ಯವು ಮಾನವೀತೆಗೆ ಭಂಗ ತರುವಂತಹುದಾಗಿದೆ. ಮಹಿಳೆಯ ವಿರುದ್ಧದ ದೌರ್ಜನ್ಯಗಳ ಬಗ್ಗೆ ಕೂಡ ಪ್ರಧಾನಿ ಶೀಘ್ರದಲ್ಲೇ ಉಪವಾಸ ನಡೆಸುತ್ತಾರೆ.ಎಂದು ನಾವು ಭಾವಿಸುತ್ತೇವೆ, ಬಿಜೆಪಿ ಆಳ್ವಿಕೆಯ ಅಡಿಯಲ್ಲಿ ಅನ್ಯಾಯ ಮತ್ತು ಅರಾಜಕತೆ ಹೆಚ್ಚುತ್ತಿದೆ " ರಾಹುಲ್ ಗಾಂಧಿ ಟ್ವೀಟ್ ನಲ್ಲಿ ಹೇಳಿದ್ದಾರೆ.