ಮಹಾರಾಷ್ಟ್ರದ ಮರಾಠ್ ವಾಡಾ ಪ್ರಾಂತ್ಯದ ಲಾತುರ್ ನಲ್ಲಿ ಮಾತನಾಡಿದ ಶ್ರೀನಿವಾಸ್ ಲೋಯಾ, ಲೋಯಾ ಸಾವಿನ ಪ್ರಕರಣ ಸಂಬಂಧ ತಾವು ಯಾವುದೇ ಹೇಳಿಕೆ ನೀಡಿದರೂ ಅದು ನಿರರ್ಥಕ, ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಲು ಏನೂ ಇಲ್ಲ. ಏನು ಆಗಬಾರದಿತ್ತೋ ಅದು ಆಗಿ ಹೋಗಿದೆ. ಈಗ ನಾವು ಏನು ಮಾಡಲು ಸಾಧ್ಯ ಎಂದು ಹೇಳಿದ್ದಾರೆ.