ಆದರೆ, ಈ ಮಹಾಭಿಯೋಗ ನಿಲುವಳಿ ಸೂಚನೆಗೆ ಪಕ್ಷದ ಪ್ರಮುಖ ನಾಯಕರೇ ವಿರೋಧ ವ್ಯಕ್ತಪಡಿಸಿದ್ದರು. ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್, ರಾಜ್ಯಸಭಾ ಸದಸ್ಯರಾದ ಪಿ.ಚಿದಂಬರಂ, ಅಭಿಷೇಕ್ ಮನು ಸಿಂಗ್ವಿ, ಸಲ್ಮಾನ್ ಖುರ್ಷಿದ್ ನೋಟಿಸ್'ಗೆ ಸಹಿ ಹಾಕಿರಲಿಲ್ಲ. ಎಡಪಕ್ಷಗಳಲ್ಲಿ ಪ್ರಕಾಶ್ ಕಾರಟ್ ಸೇರಿ ಕೆಲ ಮುಖಂಡರು ಪ್ರಸ್ತಾವನೆಯೆ ವಿರೋಧ ವ್ಯಕ್ತಪಡಿಸಿದ್ದರು.