'ಹಾರ್ದಿಕ್ ಪಟೇಲ್ ಅವರ ಭದ್ರತೆಯನ್ನು ವಾಪಸ್ ಪಡೆದಿರುವ ಗುಜರಾತ್ ಸರ್ಕಾರದ ನಿರ್ಧಾರದ ಹಿಂದೆ ಬಹುದೊಡ್ಡ ಷಡ್ಯಂತ್ರ ಅಡಗಿದ್ದು, ಹಾರ್ದಿಕ್ ಮೇಲೆ ಸುಳ್ಳು ಕೇಸು ದಾಖಲಿಸಿ ಜೈಲಿಗಟ್ಟುವ ಅಥವಾ ಅವರ ಮೇಲೆ ದಾಳಿ ಮಾಡಿಸುವ ಹುನ್ನಾರ ಇರಬಹುದು. ನಮ್ಮ ಆತ್ಮ ಮತ್ತು ದೇಹ ಜೀವಂತವಾಗಿದ್ದರೆ, ನಮ್ಮ ಮೇಲೆ ಯಾವುದೇ ಸುಳ್ಳು ಪ್ರಕರಣಗಳನ್ನು ದಾಖಲಿಸದೇ ಇದ್ದರೆ ಖಂಡಿತಾ ನಾನು ಆಣೆ ಮಾಡಿ ಹೇಳುತ್ತೇನೆ ಈ ಬಿಜೆಪಿ (ಬಲಾತ್ಕಾರಿ ಜಾನ್ ಲೇವಾ ಪಾರ್ಟಿ) ಪಕ್ಷದ ಸೊಂಟ ಮುರಿಯುತ್ತೇವೆ ಎಂದು ಮೇವಾನಿ ಟ್ವೀಟ್ ಮಾಡಿದ್ದಾರೆ.