ಒಂಬತ್ತು ಸದಸ್ಯರನ್ನು ಒಳಗೊಂಡ ಕೋರ್ ಕಮಿಟಿಯಲ್ಲಿ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ, ಗುಲಾಬ್ ನಬಿ ಅಜಾದ್, ಮಲ್ಲಿಕಾರ್ಜುನ್ ಖರ್ಗೆ, ಎ.ಕೆ.ಆಟೋನಿ, ಅಶೋಕ್ ಹೆಲ್ಹೋಟ್, ಅಹಮದ್ ಪಟೇಲ್, ರಮೇಶ್ ಜೈರಾಮ್, ರಣ್ದೀಪ್ ಸುರ್ಜಿವಾಲಾ, ಕೆ.ಸಿ.ವೇಣುಗೋಪಾಲ್ ಇದ್ದಾರೆ. ಇನ್ನೂ 19 ಸದಸ್ಯರನ್ನು ಒಳಗೊಂಡ ಪ್ರಣಾಳಿಕೆ ಸಮಿತಿಯಲ್ಲಿ ಪಿ.ಚಿದಂಬರಂ, ಸ್ಯಾಂಪಿತ್ರೋಡಾ, ಮನ್ ಪ್ರೀತ್ ಬಾದಲ್, ಸುಷ್ಮಿತಾ ದೇವ್, ರಾಜೀವ್ ಗೌಡ, ಭೂಪೇಂದ್ರ ಸಿಂಗ್ ಹೂಡಾ, ರಮೇಶ್ ಜೈರಾಮ್, ಸಲ್ಮಾನ್ ಖುರ್ಷಿದ್, ಬಿಂದು ಕೃಷ್ಣನ್, ಸೆಲ್ಜಾ ಕುಮಾರಿ, ರಘುವೀರ್ ಮೀನಾ, ಬಾಲಚಂದ್ರ ಮುಂಗೇಕರ್, ಮೀನಾಕ್ಷಿ ನಟರಾಜನ್, ರಂಜಿನಿ ಪಾಟೀಲ್, ಸಚಿನ್ ರಾವ್, ತಮ್ರದ್ವಾಜ್ ಸಾಹು, ಮುಕುಲ್ ಸಂಗ್ರಾಮ್, ಶಶಿತರೂರ್, ಮತ್ತು ಲಲಿತೇಶ್ ತ್ರಿಪಾರ್ಟಿ ಇದ್ದಾರೆ.