ಸುದ್ದಿ ವಾಹಿನಿಗೆ ನೀಡಲಾಗಿದ್ದ ಭದ್ರತಾ ಅನುಮೋದನೆ ಹಿಂಪಡೆಯುವುದಕ್ಕೆ ನಿರ್ದಿಷ್ಟ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಕೆಲವು ಮೂಲಗಳ ಪ್ರಕಾರ ಜಮ್ಮು-ಕಾಶ್ಮೀರ ಪರಿಸ್ಥಿತಿಯ ಬಗ್ಗೆ ಸುದ್ದಿ ವಾಹಿನಿ ಪ್ರಕಟಿಸಿದ್ದ ಸಾಕ್ಷ್ಯ ಚಿತ್ರದ ಕಾರಣದಿಂದಾಗಿ ಕೇಂದ್ರ ಸರ್ಕಾರ ಅಸಮಾಧಾನಗೊಂಡಿದ್ದು, ಈ ಕ್ರಮ ಕೈಗೊಂಡಿದೆ ಎಂದು ಹೇಳಲಾಗುತ್ತಿದೆ.