ಚಿತ್ತೋರ್ಘರ್ ನಲ್ಲಿ ನಡೆದ ಸರ್ವಸಮಾಜ ಸಭೆಯಲ್ಲಿ ಪದ್ಮಾವತಿ ಚಿತ್ರದ ಬಿಡುಗಡೆಯಾದರೆ ಉಗ್ರ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದ್ದು, ಒಟ್ಟು 500 ಜನರು ಭಾಗವಹಿಸಿದ್ದ ಸಭೆಯಲ್ಲಿ 100 ಮಹಿಳೆಯರೂ ಇದ್ದರು. ಚಿತ್ರ ಬಿದುಗಡೆಯಾಗಿದ್ದೇ ಆದಲ್ಲಿ ರಜಪೂತ್ ಕರಣಿ ಸೇನಾ ರೈಲು ಹಾಗೂ ಹೆದ್ದಾರಿ ಬಂದ್ ಮಾಡುವುದಾಗಿ ಎಚ್ಚರಿಕೆ ನೀಡಿದೆ.