ಮಹಾಘಟಬಂಧನದ ಮೂಲಕ ಮೋದಿಯನ್ನು ಎದುರಿಸಲು ಆರ್ ಜೆಡಿ, ಕಾಂಗ್ರೆಸ್, ಎನ್ ಸಿಪಿ, ಬಿಹಾರ ಮಾಜಿ ಸಿಎಂ ಜಿತನ್ ರಾಮ್ ಮಾಂಝಿ ನೇತೃತ್ವದ ಹೆಚ್ಎಎಂ (ಹಿಂದೂಸ್ಥಾನ ಆವಾಮ್ ಮೋರ್ಚಾ) ಎಡರಂಗ, ಶರದ್ ಯಾದವ್ ನೇತೃತ್ವದ ಎಲ್ ಜೆಡಿ, ಕೇಂದ್ರ ಸಚಿವರಾಗಿರುವ ಉಪೇಂದ್ರ ಖುಶ್ವಾಹ ಅವರ ಆರ್ ಎಲ್ಎಸ್ ಪಿಯೂ ಸಹ ಮಹಾಘಟಬಂಧನದ ಭಾಗವಗಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ 7 ಪಕ್ಷಗಳು ಸೇರಿ ಹೆಣೆಯುತ್ತಿರುವ ಸೂತ್ರವನ್ನೇ ರೈನ್ ಬೋ ಮೈತ್ರಿ ಸೂತ್ರ ಎನ್ನಲಾಗುತ್ತಿದೆ.