ವಸತಿ ಯೋಜನೆಗಾಗಿ ಸುಮಾರು 16,500ಕ್ಕು ಹೆಚ್ಚು ಮರಗಳನ್ನು ಕಡಿಯುವ ರಾಷ್ಟ್ರೀಯ ಕಟ್ಟಡ ನಿರ್ಮಾಣ ಕಾರ್ಪೊರೇಷನ್(ಎನ್ ಬಿಸಿಸಿ) ನಿರ್ಧಾರ ದೆಹಲಿ ಹೈಕೋರ್ಟ್ ಇಂದು ಮಧ್ಯಂತ ತಡೆ ನೀಡಿದೆ. ಅಲ್ಲದೆ ಗೃಹ ನಿರ್ಮಾಣ ಯೋಜನೆಗಾಗಿ ಇಷ್ಟೊಂದು ಮರ ಕಡಿದರೆ ಅದನ್ನು ರಾಷ್ಟ್ರ ರಾಜಧಾನಿ ಹೇಗೆ ನಿಭಾಯಿಸುತ್ತದೆ? ಎಂದು ಪ್ರಶ್ನಿಸಿದೆ.