ತೂತುಕುಡಿ ಪ್ರತಿಭಟನೆಗೆ ಸಂಬಂಧಿಸಿದಂತೆ ನೀಡಿದ ಸಂದರ್ಶನಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ, ವೇದಾಂತ ಗ್ರೂಪ್ ನ ಮಾಲೀಕ ಅನಿಲ್ ಅಗರ್ ವಾಲ್ ಅವರನ್ನು ಲಂಡನ್ ನಲ್ಲಿ ಭೇಟಿ ಮಾಡಿದ್ದಾಗಿ ಯೋಗಗುರು ಬಾಬಾರಾಮದೇವ್ ಟ್ವೀಟ್ ಮಾಡಿದ್ದಾರೆ, ದೇಶಕ್ಕೆ ಅಗರ್ ವಾಲ್ ನೀಡಿದ ಕೊಡುಗೆ ಬಗ್ಗೆ ಶ್ಲಾಘಿಸಿದ್ದಾರೆ, ದೇಶ ಕಟ್ಟುವ ನಿಟ್ಟಿನಲ್ಲಿ ಅವರ ಕೊಡುಗೆ ಅಮೂಲ್ಯವಾದದದ್ದು, ಲಕ್ಷಾಂತರ ಜನರಿಗೆ ಉದ್ಯೋಗ ಕಲ್ಸಿಸಿದ್ದಾರೆ ಎಂದು ಟ್ವಿಟ್ ಮಾಡಿದ್ದಾರೆ.