ಆಹಾರ ಅರಸಿ ದೇವಸ್ತಾನಕ್ಕೆ ಬಂದ ಗಜರಾಜ

ಕಳೆದ ರಾತ್ರಿ ಆಹಾರ ಅರಸಿ ಗಜರಾಜ ಕೊಯಂಬತ್ತೂರ್ ನಲ್ಲಿನ ಅನುಭವಿ ಸುಬ್ರಮಣಿಯಾರ್ ದೇವಸ್ತಾನದೊಳಗೆ ನುಗ್ಗಿದೆ...
ಆನೆ
ಆನೆ
Updated on
ಕಳೆದ ರಾತ್ರಿ ಆಹಾರ ಅರಸಿ ಗಜರಾಜ ಕೊಯಂಬತ್ತೂರ್ ನಲ್ಲಿನ ಅನುಭವಿ ಸುಬ್ರಮಣಿಯಾರ್ ದೇವಸ್ತಾನದೊಳಗೆ ನುಗ್ಗಿದೆ. ನಂತರ ದೇವಸ್ತಾನದ ಸ್ಟೋರೂಂನಲ್ಲಿ ಆಹಾರವಿಟ್ಟಿದ್ದನ್ನು ನೋಡಿ ಸಿಕ್ಕಾ ಆಹಾರವನ್ನು ಸೇವಿಸಿ ಅಲ್ಲಿಂದ ಹೊರಹೋಗಿದೆ. ದೇವಸ್ಥಾನದಲ್ಲಿ ರಾತ್ರಿ ಯಾರು ಇಲ್ಲದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ದೇವಸ್ಥಾನದೊಳಗೆ ಸಿಸಿಟಿವಿ ಅಳವಡಿಸಿದ್ದು ಆನೆ ಬಂದು ಹೋಗಿರುವ ದೃಶ್ಯ ಸೆರೆಯಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com