ಬುದ್ಧ ಪೂರ್ಣಿಮೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದ ಬಿಪ್ಲಬ್ ದೇವ್, ಬುದ್ಧ ಭಾರತದಾದ್ಯಂತ ಸುತ್ತಿ, ಶಾಂತಿ, ಸೌಹಾರ್ದತೆಯ ಸಂದೇಶ ಸಾರಿದ್ದರು, ಅದೇ ಸಂದೇಶ ಇಂದಿನ ಮ್ಯಾನ್ಮಾರ್ , ಜಪಾನ್, ಟಿಬೆಟ್ ಗಳನ್ನೂ ತಲುಪಿದೆ" ಎಂದು ಹೇಳಿದ್ದರು. ಆದರೆ ಈ ಹೇಳಿಕೆ ಕೆಲವು ಪತ್ರಿಗೆಳಲ್ಲಿ ಸರಿಯಾಗಿ ವರದಿಯಾಗಿಲ್ಲ ಎಂದು ಸಿಎಂ ಕಚೇರಿ ಹೇಳಿದೆ.