ಮದರಸಾಗಳಲ್ಲಿ ಎನ್ ಸಿ ಇಆರ್ ಟಿ ಪಠ್ಯಕ್ರಮ ಪರಿಚಯಿಸಲಿರುವ ಉತ್ತರ ಪ್ರದೇಶ ಸರ್ಕಾರ

ಮದರಸಾಗಳಲ್ಲಿ ಎನ್ ಸಿಆರ್ ಟಿ ಪಠ್ಯಕ್ರಮ ಪರಿಚಯಿಸಲು ಉತ್ತರ ಪ್ರದೇಶ ಸಚಿವ ಸಂಪುಟ ಸಭೆ ಒಪ್ಪಿಗೆ ಸೀಚಿಸಿದೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಲಖನೌ: ಮದರಸಾಗಳಲ್ಲಿ ಎನ್ ಸಿಆರ್ ಟಿ ಪಠ್ಯಕ್ರಮ ಪರಿಚಯಿಸಲು ಉತ್ತರ ಪ್ರದೇಶ ಸಚಿವ ಸಂಪುಟ ಸಭೆ ಒಪ್ಪಿಗೆ ಸೀಚಿಸಿದೆ. 
ಉರ್ದು, ಹಿಂದಿ, ಆಂಗ್ಲ ಭಾಷೆಗಳಲ್ಲಿ ಎನ್ ಸಿ ಆರ್ ಟಿ ಪಠ್ಯವಿರಲಿದ್ದು, ಮದರಸಾದಲ್ಲಿರುವ ವಿದ್ಯಾರ್ಥಿಗಳಿಗೆ ಉತ್ತಮವಾದ ತರಬೇತಿ ಹಾಗೂ ಕೌಶಲ್ಯತೆಯನ್ನು ಹೆಚ್ಚಿಸುವುದು ಉದ್ದೇಶವಾಗಿದೆ.  ಕೆಲವು ಮೂಲಗಳ ಪ್ರಕಾರ ಮದರಸಾಗಳಿಗೆ ಎನ್ ಸಿಇಆರ್ ಟಿ ಪಠ್ಯಕ್ರಮವನ್ನೇ ಅನುಸರಿಸಲು ಸೂಚನೆ ನೀಡಲಾಗಿದ್ದು ಗಣಿತ,  ಸಮಾಜ ವಿಜ್ಞಾನ ವಿಷಯಗಳನ್ನು ಮದರಸಾಗಳಲ್ಲಿ ಬೋಧನೆ ಮಾಡಬೇಕೆಂದು ಸೂಚನೆ ನೀಡಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com