ಸಿತಾಪುರ: ಸರ್ಕಾರಿ ಅಧಿಕಾರಿಗಳು ಅವರ ಮನೆ ಮುಂಭಾಗದಲ್ಲಿನ ಶೌಚಾಲಯ ಬಳಿ ನಿಂತು ಸೆಲ್ಪಿ ತೆಗೆದಿರುವ ಪೋಟೋವನ್ನು ನೀಡುವಂತೆ ಉತ್ತರ ಪ್ರದೇಶದ ಸಿತಾಪುರ ಜಿಲ್ಲಾಡಳಿತ ಆದೇಶ ಹೊರಡಿಸಿದೆ.. ಈ ಮೂಲಕ ಪ್ರಧಾನಿ ನರೇಂದ್ರಮೋದಿ ಅವರ ಮಹತ್ವಕಾಂಕ್ಷೆಯ ಸ್ವಚ್ಛ ಭಾರತ ಅಭಿಯಾನವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುಲು ನಿರ್ಧರಿಸಿದೆ. .KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ
ಸಿತಾಪುರ: ಸರ್ಕಾರಿ ಅಧಿಕಾರಿಗಳು ಅವರ ಮನೆ ಮುಂಭಾಗದಲ್ಲಿನ ಶೌಚಾಲಯ ಬಳಿ ನಿಂತು ಸೆಲ್ಪಿ ತೆಗೆದಿರುವ ಪೋಟೋವನ್ನು ನೀಡುವಂತೆ ಉತ್ತರ ಪ್ರದೇಶದ ಸಿತಾಪುರ ಜಿಲ್ಲಾಡಳಿತ ಆದೇಶ ಹೊರಡಿಸಿದೆ.. ಈ ಮೂಲಕ ಪ್ರಧಾನಿ ನರೇಂದ್ರಮೋದಿ ಅವರ ಮಹತ್ವಕಾಂಕ್ಷೆಯ ಸ್ವಚ್ಛ ಭಾರತ ಅಭಿಯಾನವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುಲು ನಿರ್ಧರಿಸಿದೆ. .KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ