ಮುಜಾಫರ್ ನಗರ: ಗರ್ಭಪಾತದ ವೇಳೆ ಮೃತಪಟ್ಟ ಪ್ರೇಯಸಿಯ ದೇಹವನ್ನು ಪ್ರಿಯಕರ ಕಾಡಿನಲ್ಲಿ ಎಸೆದು ಹೋಗಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. .ಕುಟುಬ್ಪುರ್ ಗ್ರಾಮದ ಯುವತಿ ಆಸ್ಮಿನ್ ಎಂಬಾಕೆಯ ಮೃತದೇಹ ಸೆಪ್ಟೆಂಬರ್ 18ರಂದು ಪತ್ತೆಯಾಗಿತ್ತು. ಈ ಪ್ರಕಣದ ವಿಚಾರಣೆ ನಡೆಸಿದ ಪೊಲೀಸರು ಆಸ್ಮಿನ್ ಪ್ರಿಯಕರನನ್ನು ಬಂಧಿಸಿದ್ದಾರೆ..ಈ ವೇಳೆ ಪ್ರಿಯಕರ ಹುಸೈನ್ ನನ್ನು ಪೊಲೀಸರು ವಿಚಾರಣೆ ನಡೆಸಿದಾಗ ಗರ್ಭಪಾತದ ವೇಳೆ ಆಸ್ಮಿನ್ ಮೃತಪಟ್ಟಿದ್ದು ನಂತರ ಆಕೆಯ ಮೃತದೇಹವನ್ನು ಕಾಡಿನಲ್ಲಿ ಬಿಸಾಡಿ ಹೋಗಿದ್ದಾಗಿ ಹೇಳಿದ್ದಾನೆ..ಈ ಸಂಬಂಧ ಹುಸೈನ್ ವಿರುದ್ಧ ಐಪಿಸಿ ಸೆಕ್ಷನ್ 304ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್ಎಸ್ಪಿ ಸುಧೀರ್ ಕುಮಾರ್ ಹೇಳಿದ್ದಾರೆ..KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ
ಮುಜಾಫರ್ ನಗರ: ಗರ್ಭಪಾತದ ವೇಳೆ ಮೃತಪಟ್ಟ ಪ್ರೇಯಸಿಯ ದೇಹವನ್ನು ಪ್ರಿಯಕರ ಕಾಡಿನಲ್ಲಿ ಎಸೆದು ಹೋಗಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. .ಕುಟುಬ್ಪುರ್ ಗ್ರಾಮದ ಯುವತಿ ಆಸ್ಮಿನ್ ಎಂಬಾಕೆಯ ಮೃತದೇಹ ಸೆಪ್ಟೆಂಬರ್ 18ರಂದು ಪತ್ತೆಯಾಗಿತ್ತು. ಈ ಪ್ರಕಣದ ವಿಚಾರಣೆ ನಡೆಸಿದ ಪೊಲೀಸರು ಆಸ್ಮಿನ್ ಪ್ರಿಯಕರನನ್ನು ಬಂಧಿಸಿದ್ದಾರೆ..ಈ ವೇಳೆ ಪ್ರಿಯಕರ ಹುಸೈನ್ ನನ್ನು ಪೊಲೀಸರು ವಿಚಾರಣೆ ನಡೆಸಿದಾಗ ಗರ್ಭಪಾತದ ವೇಳೆ ಆಸ್ಮಿನ್ ಮೃತಪಟ್ಟಿದ್ದು ನಂತರ ಆಕೆಯ ಮೃತದೇಹವನ್ನು ಕಾಡಿನಲ್ಲಿ ಬಿಸಾಡಿ ಹೋಗಿದ್ದಾಗಿ ಹೇಳಿದ್ದಾನೆ..ಈ ಸಂಬಂಧ ಹುಸೈನ್ ವಿರುದ್ಧ ಐಪಿಸಿ ಸೆಕ್ಷನ್ 304ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್ಎಸ್ಪಿ ಸುಧೀರ್ ಕುಮಾರ್ ಹೇಳಿದ್ದಾರೆ..KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ