ಪರಿಣಾಮ ಇದೀಗ ಎಚ್ಚೆತ್ತುಕೊಂಡಿರುವ ದೆಹಲಿ ಸರ್ಕಾರ ಮುಂಜಾಗ್ರತಾ ಕ್ರಮವಾಗಿ ರಾಜಧಾನಿಗೆ 3ದಿನಗಳ ಕಾಲ ಎಲ್ಲ ಬಗೆಯ ಸರಕು ಸಾಗಾಣಿಕಾ ವಾಹನಗಳ ಪ್ರವೇಶವನ್ನು ನಿಷೇಧಿಸಿದೆ. ತರ್ತು ಆರೋಗ್ಯ ಸೇವೆಗಳು, ಹಾಲು, ನೀರು, ಮೊಟ್ಟೆ, ದವಸ ಧಾನ್ಯಗಳು, ತರಕಾರಿಗಳು ಮುಂತಾದ ಅಗತ್ಯವಸ್ತುಗಳ ಪ್ರವೇಶಕ್ಕೆ ಮಾತ್ರ ಅವಕಾಶ ನೀಡಲಾಗಿದೆ.