ಮುಂಬೈನಲ್ಲಿ ಪೆಟ್ರೋಲ್ ಟ್ಯಾಂಕರ್ ಅಪಘಾತದದಿಂದ ಸ್ಪೋಟ, ಭಾರೀ ಅಗ್ನಿ ದುರಂತ!

ತೈಲ ಟ್ಯಾಂಕರ್ ಅಪಘಾತವಾಗಿ ಸ್ಪೋಟಗೊಂಡು ಭಾರೀ ಅಗ್ನಿ ದುರಂತ ಸಂಭವಿಸಿರುವ ಘಟನೆ ಮುಂಬೈನ ವಡಾಲಾದಲ್ಲಿ ನಡೆದಿದೆ.
ಮುಂಬೈನಲ್ಲಿ ಪೆಟ್ರೋಲ್ ಟ್ಯಾಂಕರ್ ಅಪಘಾತದದಿಂದ ಸ್ಪೋ
ಮುಂಬೈನಲ್ಲಿ ಪೆಟ್ರೋಲ್ ಟ್ಯಾಂಕರ್ ಅಪಘಾತದದಿಂದ ಸ್ಪೋ
ಮುಂಬೈ: ತೈಲ ಟ್ಯಾಂಕರ್ ಅಪಘಾತವಾಗಿ ಸ್ಪೋಟಗೊಂಡು ಭಾರೀ ಅಗ್ನಿ ದುರಂತ ಸಂಭವಿಸಿರುವ ಘಟನೆ ಮುಂಬೈನ ವಡಾಲಾದಲ್ಲಿ ನಡೆದಿದೆ.
ಸೋಮವಾರ ರಾತ್ರಿ 10.45ರ ಸುಮಾರಿಗೆ ಈ ಪ್ರಕರಣ ನಡೆದಿದ್ದಾಗಿ ವರದಿಯಾಗಿದೆ. ವಡಾಲಾದ ಭಕ್ತಿ ಉದ್ಯಾನ ಸಮೀಪದಲ್ಲಿ ಬೆಂಕಿ ಅನಾಹುತ ಸಂಭವಿಸಿದ್ದು ಸ್ಥಳ್ದಲ್ಲಿ ಐದು ಅಗ್ನಿಶಾಮಕ ವಾಹನಗಳಿದೆ ಎನ್ನ;ಆಗಿದೆ.
ಇದಕ್ಕೆ ಕೆಲ ಗಂಟೆಗಳ ಮುನ್ನ ಗುಜರಾತ್ ಸೂರತ್ ನ ವೆಸು ಪ್ರದೇಶದಲ್ಲಿ ಸಂಭವಿಸಿದ ಬೆಂಕಿ ಅನಾಹುತದಲ್ಲಿ 50 ಮಂದಿ ಸಿಲುಕಿದ್ದರು.ಇದರಲ್ಲಿ ಒಂಬತ್ತು ಮಂದಿಯನ್ನು ರಕ್ಷಿಸಲಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com