ಎನ್ಐಸಿಯುಗೆ ಹೋಗಿದ್ದಾಗ ಮಗುವಿನ ಕೈ ಕಾಲುಗಳನ್ನು ತಿನ್ನಲು ಯತ್ನಿಸುತ್ತಿದ್ದವು, ಯವುದೇ ದಾದಿಯರು ಡ್ಯೂಟಿ ಡಾಕ್ಟರ್ ಗಳು ಇರಲಿಲ್ಲ. ತಕ್ಷಣವೇ ಆಸ್ಪತ್ರೆಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು. ಆದರೆ ಅವರು ಆ ವೇಳೆಗಾಗಲೇ ಮಗು ಸಾವನ್ನಪ್ಪಿದೆ ಎಂದು ಹೇಳಿದ್ದಾಗಿ ಮಗುವಿನ ತಂದೆ ಪುರಾಣ್ ಚೌಪಾಲ್ ಹೇಳಿದ್ದಾರೆ.