ಸಿದ್ಧಾರ್ಥರ ಫೋನ್ ಆರೋಪಿ ಬಳಿಯಿದ್ದುದು ಆತನ ಬಂಧನಕ್ಕೆ ಸಹಕಾರಿಯಾಗಿದೆ. ಆರೋಗಿ ಬೈಕ್ ಸಾಲದ ಇಎಂಐ ಕಟ್ಟಲು ರೂ.30,000 ಬೇಕಿದ್ದು. ಇದಕ್ಕಾಗಿ ಸಿದ್ಧಾರ್ಥರನ್ನು ಆತ ಹಣ ಕೇಳಿದಾಗ ಅದಕ್ಕೆ ಅವರು ನಿರಾಕರಿಸಿದ್ದರು. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಬಳಿಕ ಸಿದ್ಧಾರ್ಥ್'ರನ್ನು ಶೇಖ್ ಹತ್ಯೆಮಾಡಿದ್ದಾನೆಂದು ತನಿಖೆ ವೇಳೆ ತಿಳಿದುಬಂದಿದೆ.