ಅಗ್ನಿ ಅವಗಢದ ಪರಿಣಾಮ 9 ಜನರಿಗೆ ಗಾಯಗಳಾಗಿದ್ದು 6 ಜನರು ಮೃತಪಟ್ಟಿದ್ದರೆ, ಇಬ್ಬರ ಸ್ಥಿತಿ ಗಂಭೀರವಾಗಿದೆ. ಸ್ಥಳಕ್ಕೆ ಧಾವಿಸಿರುವ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿಯನ್ನು ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದು ಒಳಗೆ ಸಿಲುಕಿರುವವರನ್ನು ರಕ್ಷಿಸಲಾಗುತ್ತಿದೆ. ಬಾಲ್ಗೋವಿಂದ್, ರವಿ, ಲೋಕೆಂದ್ರ, ಕಮಲ್ವೀರ್, ವಿಕ್ರಂಟ್ ಮತ್ತು ಚೆಟ್ರಾಮ್ ಮೃತ ದುರ್ದೈವಿಗಳು.