ಸಂಸತ್ ನಲ್ಲಿ ತಮ್ಮ ಭಾಷಣದ ಮೂಲಕ ಜಮ್ಯಂಗ್ ಕಾಂಗ್ರೆಸ್, ಪಿಡಿಪಿ, ನ್ಯಾಷನಲ್ ಕಾನ್ಫರೆನ್ಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡರು. ಕಳೆದ 7 ದಶಕಗಳಿಂದ ಲಡಾಖ್ ಜನತೆ ಕೇಂದ್ರಾಡಳಿತಕ್ಕಾಗಿ ಹೋರಾಟ ಮಾಡುತ್ತಲೇ ಇದ್ದರು. ಅದೀಗ ಸಿಕ್ಕಿದೆ. 370ನೇ ವಿಧಿ ಕಿತ್ತು ಹಾಕಿದ್ದರಿಂದ ಕೇವಲ ಎರಡು ಪರಿವಾರದ ಜೀವನ ನಿರ್ವಹಣೆಗೆ ತೊಂದರೆಯಾಗಿದೆಯಷ್ಟೇ ಎಂದರು.