ಗುರುವಾಯೂರು: ಮೋದಿ ತುಲಾಭಾರ ಸೇವೆಗೆ ಕಮಲದ ಹೂವು ಖರೀದಿಸಿದ್ದು ಮುಸ್ಲಿರಿಂದ!

ಪ್ರಧಾನಿಯಾಗಿ 2 ನೇ ಬಾರಿಗೆ ಅಧಿಕಾರ ವಹಿಸಿಕೊಂಡ ಬಳಿಕ ನರೇಂದ್ರ ಮೋದಿ ಗುರುವಾಯೂರಿನ ಶ್ರೀಕೃಷ್ಣ ದೇವಾಲಯಕ್ಕೆ ತೆರಳಿ ತುಲಾಭಾರ ಸೆವೆ ನೆರವೇರಿಸಿದರು.
ಗುರುವಾಯೂರು: ಮೋದಿ ತುಲಾಭಾರ ಸೇವೆಗೆ ಕಮಲದ ಹೂವು ಖರೀದಿಸಿದ್ದು ಮುಸ್ಲಿರಿಂದ!
ಗುರುವಾಯೂರು: ಮೋದಿ ತುಲಾಭಾರ ಸೇವೆಗೆ ಕಮಲದ ಹೂವು ಖರೀದಿಸಿದ್ದು ಮುಸ್ಲಿರಿಂದ!
ಮಲಪ್ಪುರಂ: ಪ್ರಧಾನಿಯಾಗಿ 2 ನೇ ಬಾರಿಗೆ ಅಧಿಕಾರ ವಹಿಸಿಕೊಂಡ ಬಳಿಕ ನರೇಂದ್ರ ಮೋದಿ ಗುರುವಾಯೂರಿನ ಶ್ರೀಕೃಷ್ಣ ದೇವಾಲಯಕ್ಕೆ ತೆರಳಿ ತುಲಾಭಾರ ಸೆವೆ ನೆರವೇರಿಸಿದರು. 
ಈ ತುಲಾಭಾರ ಸೇವೆಗೆ 112 ಕೆ.ಜಿ ಕಮಲ ಹೂವುಗಳನ್ನು ಬಳಕೆ ಮಾಡಲಾಗಿತ್ತು. ಈ ಪೈಕಿ ಒಂದಷ್ಟು ಹೂವುಗಳನ್ನು ತಮಿಳುನಾಡಿನ ನಗರ್ ಕೋಯಿಲ್ ನಿಂದ ತರಿಸಿಕೊಳ್ಳಲಾಗಿತ್ತು. ಇನ್ನು ಉಳಿದಿದ್ದನ್ನು ಕೇರಳದ ತಿರುಣ್ಣಾವಾಯ ಗ್ರಾಮದ ಮುಸ್ಲಿಂ ರೈತರಿಂದ ತರಿಸಿಕೊಳ್ಳಲಾಗಿತ್ತು
ಕಳೆದ 100 ವರ್ಶಗಳಿಂದ ಈ ಗ್ರಾಮದ ಮುಸ್ಲಿಂ ಕುಟುಂಬಗಳು ಕಮಲದ ಹೂವುಗಳನ್ನು ಬೆಳೆಯುತ್ತಿದ್ದು ರಾಜ್ಯಾದ್ಯಂತ 100 ಕ್ಕೂ ಹೆಚ್ಚು ದೇವಾಲಯಗಳಿಗೆ ಪೂರೈಕೆ ಮಾಡುತ್ತಿದ್ದಾರೆ. 
ಗುರುವಾಯೂರು ದೇವಾಲಯ ಸೇರಿದಂತೆ ರಾಜ್ಯದ ವಿವಿಧ ದೇವಾಲಯಗಳಿಗೆ ಒಟ್ಟಾರೆ 20,000 ಕಮಲದ ಹೂವುಗಳನ್ನು ಪೂರೈಕೆ ಮಾಡುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com