ಗುರುವಾಯೂರು: ಮೋದಿ ತುಲಾಭಾರ ಸೇವೆಗೆ ಕಮಲದ ಹೂವು ಖರೀದಿಸಿದ್ದು ಮುಸ್ಲಿರಿಂದ!

ಪ್ರಧಾನಿಯಾಗಿ 2 ನೇ ಬಾರಿಗೆ ಅಧಿಕಾರ ವಹಿಸಿಕೊಂಡ ಬಳಿಕ ನರೇಂದ್ರ ಮೋದಿ ಗುರುವಾಯೂರಿನ ಶ್ರೀಕೃಷ್ಣ ದೇವಾಲಯಕ್ಕೆ ತೆರಳಿ ತುಲಾಭಾರ ಸೆವೆ ನೆರವೇರಿಸಿದರು.
ಗುರುವಾಯೂರು: ಮೋದಿ ತುಲಾಭಾರ ಸೇವೆಗೆ ಕಮಲದ ಹೂವು ಖರೀದಿಸಿದ್ದು ಮುಸ್ಲಿರಿಂದ!
ಗುರುವಾಯೂರು: ಮೋದಿ ತುಲಾಭಾರ ಸೇವೆಗೆ ಕಮಲದ ಹೂವು ಖರೀದಿಸಿದ್ದು ಮುಸ್ಲಿರಿಂದ!
Updated on
ಮಲಪ್ಪುರಂ: ಪ್ರಧಾನಿಯಾಗಿ 2 ನೇ ಬಾರಿಗೆ ಅಧಿಕಾರ ವಹಿಸಿಕೊಂಡ ಬಳಿಕ ನರೇಂದ್ರ ಮೋದಿ ಗುರುವಾಯೂರಿನ ಶ್ರೀಕೃಷ್ಣ ದೇವಾಲಯಕ್ಕೆ ತೆರಳಿ ತುಲಾಭಾರ ಸೆವೆ ನೆರವೇರಿಸಿದರು. 
ಈ ತುಲಾಭಾರ ಸೇವೆಗೆ 112 ಕೆ.ಜಿ ಕಮಲ ಹೂವುಗಳನ್ನು ಬಳಕೆ ಮಾಡಲಾಗಿತ್ತು. ಈ ಪೈಕಿ ಒಂದಷ್ಟು ಹೂವುಗಳನ್ನು ತಮಿಳುನಾಡಿನ ನಗರ್ ಕೋಯಿಲ್ ನಿಂದ ತರಿಸಿಕೊಳ್ಳಲಾಗಿತ್ತು. ಇನ್ನು ಉಳಿದಿದ್ದನ್ನು ಕೇರಳದ ತಿರುಣ್ಣಾವಾಯ ಗ್ರಾಮದ ಮುಸ್ಲಿಂ ರೈತರಿಂದ ತರಿಸಿಕೊಳ್ಳಲಾಗಿತ್ತು
ಕಳೆದ 100 ವರ್ಶಗಳಿಂದ ಈ ಗ್ರಾಮದ ಮುಸ್ಲಿಂ ಕುಟುಂಬಗಳು ಕಮಲದ ಹೂವುಗಳನ್ನು ಬೆಳೆಯುತ್ತಿದ್ದು ರಾಜ್ಯಾದ್ಯಂತ 100 ಕ್ಕೂ ಹೆಚ್ಚು ದೇವಾಲಯಗಳಿಗೆ ಪೂರೈಕೆ ಮಾಡುತ್ತಿದ್ದಾರೆ. 
ಗುರುವಾಯೂರು ದೇವಾಲಯ ಸೇರಿದಂತೆ ರಾಜ್ಯದ ವಿವಿಧ ದೇವಾಲಯಗಳಿಗೆ ಒಟ್ಟಾರೆ 20,000 ಕಮಲದ ಹೂವುಗಳನ್ನು ಪೂರೈಕೆ ಮಾಡುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com