ಕೇಂದ್ರ ಸಚಿವರಾದ ಪಿಯೂಷ್ ಗೋಯೆಲ್, ಜೆಪಿ ನಡ್ಡಾ, ಹರ್ಷ ವರ್ಧನ್, ಧರ್ಮೇಂದ್ರ ಪ್ರಧಾನ್ ಸೇರಿದಂತೆ ಮತ್ತಿತರ ಮುಖಂಡರು ತಮ್ಮ ಹೆಸರಿನ ಮುಂದೆ ಚೌಕಿದಾರ್ ಎಂದು ಸೇರ್ಪಡೆ ಮಾಡಿಕೊಂಡಿದ್ದಾರೆ.ಶುದ್ಧತೆಯಿಂದ ನೈತಿಕ ಮೌಲ್ಯವನ್ನು ಕಾಪಾಡುವವನು ಚೌಕಿದಾರ್ ಆಗಿರುತ್ತಾರೆ. ಮತ್ತೆ ಚೌಕಿದಾರ್ ಎಲ್ಲರೂ ಹೃದಯ ತುಂಬಿ ಹೇಳಿ ಎಂದು ಅಮಿತ್ ಶಾ ಬರೆದುಕೊಂಡಿದ್ದಾರೆ.