ಲೋಕಸಭೆ ಚುನಾವಣೆಯಲ್ಲಿ ಎನ್ ಡಿಎ ಸರ್ಕಾ ಸೋಲನುಭವಿಸುವುದು ಖಚಿತ, ಭಾರತೀಯ ಪ್ರಜಾಪ್ರಭುತ್ವ ಮತ್ತು ಆತ್ಮ ಸಾಕ್ಷಿಯ ಸ್ವಾತಂತ್ರ್ಯಕ್ಕೆ ವಿಷ ಮಿಶ್ರಣವಾಗುತ್ತಿದೆ,. ಸೈನಿಕರ ಯುದ್ದ ಭೂಮಿಮೇಲೆ ನಿಂತು, ಅವರ ವಿರುದ್ದವೇ ಮೋದಿ ಮಾತನಾಡುತ್ತಾರೆ ಎಂದು ಸಲ್ಮಾನ್ ಖುರ್ಷಿದ್ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿದ್ದಾರೆ.