ಇಂದೋರ್: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿದ 60 ವರ್ಷದ ವ್ಯಕ್ತಿಯನ್ನು ಕಾಂಗ್ರೆಸ್ ಬೆಂಬಲಿಗ ಶೂಟ್ ಮಾಡಿ ಕೊಂದಿರುವ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ..ಮಧ್ಯಪ್ರದೇಶದ ಸಚಿವರೊಬ್ಬರ ಆಪ್ತನಾಗಿರುವ ಅರುಣ್ ಶರ್ಮಾ ಬಿಜೆಪಿಗೆ ಮತಹಾಕಿದ್ದ ಸಲೂನ್ ಮಾಲೀಕ ನೇಮಿಚಂದ ತನ್ವಾರ್ ನನ್ನು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ..ನಿನ್ನೆ ನಡೆದ ಲೋಕಸಭೆ ಚುನಾವಣೆಯ ಕೊನೆಯ ಹಂತದ ಮತದಾನದಲ್ಲಿ ನೇಮಿಚಂದ್ ಬಿಜೆಪಿಗೆ ಮತ ಹಾಕಿದ್ದರು, ಇದರಿಂದ ಕೋಪಗೊಂಡ ಅರುಣ್ ಶರ್ಮಾ ಆತನ ಮೇಲೆ ಗುಂಡು ಹಾರಿಸಿ ಕೊಂದಿದ್ದಾನೆ..ಸಂಜೆ ನೇಮಿಚಂದ್ ಮನೆಗೆ ಬಂದ ಅರುಣ್ ಶರ್ಮಾ, ಕಂಟ್ರಿ ಮೇಡ್ ಪಿಸ್ತೂಲ್ ನಿಂದ ಗುಂಡು ಹಾರಿಸಿ ಕೊಂದಿದ್ದಾನೆ. .KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ
ಇಂದೋರ್: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿದ 60 ವರ್ಷದ ವ್ಯಕ್ತಿಯನ್ನು ಕಾಂಗ್ರೆಸ್ ಬೆಂಬಲಿಗ ಶೂಟ್ ಮಾಡಿ ಕೊಂದಿರುವ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ..ಮಧ್ಯಪ್ರದೇಶದ ಸಚಿವರೊಬ್ಬರ ಆಪ್ತನಾಗಿರುವ ಅರುಣ್ ಶರ್ಮಾ ಬಿಜೆಪಿಗೆ ಮತಹಾಕಿದ್ದ ಸಲೂನ್ ಮಾಲೀಕ ನೇಮಿಚಂದ ತನ್ವಾರ್ ನನ್ನು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ..ನಿನ್ನೆ ನಡೆದ ಲೋಕಸಭೆ ಚುನಾವಣೆಯ ಕೊನೆಯ ಹಂತದ ಮತದಾನದಲ್ಲಿ ನೇಮಿಚಂದ್ ಬಿಜೆಪಿಗೆ ಮತ ಹಾಕಿದ್ದರು, ಇದರಿಂದ ಕೋಪಗೊಂಡ ಅರುಣ್ ಶರ್ಮಾ ಆತನ ಮೇಲೆ ಗುಂಡು ಹಾರಿಸಿ ಕೊಂದಿದ್ದಾನೆ..ಸಂಜೆ ನೇಮಿಚಂದ್ ಮನೆಗೆ ಬಂದ ಅರುಣ್ ಶರ್ಮಾ, ಕಂಟ್ರಿ ಮೇಡ್ ಪಿಸ್ತೂಲ್ ನಿಂದ ಗುಂಡು ಹಾರಿಸಿ ಕೊಂದಿದ್ದಾನೆ. .KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ