ಪನ್ಸಾರೆ ಹತ್ಯೆ ಪ್ರಕರಣ: 3 ಶಂಕಿತರ ಬಂಧನ, ಬಂಧಿತರ ಸಂಖ್ಯೆ 12 ಕ್ಕೆ ಏರಿಕೆ 

ಸಿಪಿಐ ನಾಯಕ ಗೋವಿಂದ ಪನ್ಸಾರೆ ಹತ್ಯೆ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ (ಎಸ್ ಐಟಿ) 3 ಶಂಕಿತ ಆರೋಪಿಗಳನ್ನು ಬಂಧಿಸಿದೆ. ಈ ಪ್ರಕರಣದ ಸಂಬಂಧ ಬಂಧನಕ್ಕೊಳಗಾದವರ ಸಂಖ್ಯೆ ಈಗ 12 ಕ್ಕೆ ಏರಿಕೆಯಾಗಿದೆ. 
ಪನ್ಸಾರೆ ಹತ್ಯೆ ಪ್ರಕರಣ: 3 ಶಂಕಿತರ ಬಂಧನ, ಬಂಧಿತರ ಸಂಖ್ಯೆ 12 ಕ್ಕೆ ಏರಿಕೆ
ಪನ್ಸಾರೆ ಹತ್ಯೆ ಪ್ರಕರಣ: 3 ಶಂಕಿತರ ಬಂಧನ, ಬಂಧಿತರ ಸಂಖ್ಯೆ 12 ಕ್ಕೆ ಏರಿಕೆ
Updated on

ಮುಂಬೈ: ಸಿಪಿಐ ನಾಯಕ ಗೋವಿಂದ ಪನ್ಸಾರೆ ಹತ್ಯೆ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ (ಎಸ್ ಐಟಿ) 3 ಶಂಕಿತ ಆರೋಪಿಗಳನ್ನು ಬಂಧಿಸಿದೆ. ಈ ಪ್ರಕರಣದ ಸಂಬಂಧ ಬಂಧನಕ್ಕೊಳಗಾದವರ ಸಂಖ್ಯೆ ಈಗ 12 ಕ್ಕೆ ಏರಿಕೆಯಾಗಿದೆ. 

ಸಚಿನ್ ಅಂಡೂರ್, ಅಮಿತ್ ಬದ್ದಿ, ಗಣೇಶ್ ಮಿಸ್ಕಿನ್ ಬಂಧಿತ ಮೂವರು ಆರೋಪಿಗಳಾಗಿದ್ದು ಪುಣೆ, ಮುಂಬೈ ನ ಜೈಲುಗಳಲ್ಲಿ ನ್ಯಾಯಾಂಗ ಬಂಧನ ವಿಧಿಸಲಾಗಿದೆ.  

ಸಿಪಿಐ(ಎಂ) ನಾಯಕ ಪನ್ಸಾರೆ ಅವರ ಮೇಲೆ 2015 ರ ಫೆ.16 ರಂದು ಕೊಲ್ಹಾಪುರದಲ್ಲಿ ಗುಂಡಿನ ದಾಳಿ ಮಾಡಲಾಗಿತ್ತು. ಫೆ.20 ರಂದು ಪನ್ಸಾರೆ ಸಾವನ್ನಪ್ಪಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com