ನಾನು 8:50 ರ ವೇಳೆಗೆ ಅವರೊಂದಿಗೆ ಮಾತನಾಡಿದ್ದೆ, ಅದು ತೀರಾ ಭಾವುಕ ಸಂಭಾಷಣೆಯಾಗಿತ್ತು. ನೀವು ಬಂದು ನನ್ನನ್ನು ಭೇಟಿ ಮಾಡಬೇಕು, ನೀವು ಗೆದ್ದ ಕೇಸ್ ಗೆ ನಾನು ನಿಮಗೆ ಒಂದು ರೂಪಾಯಿ ಶುಲ್ಕ ನೀಡಬೇಕು ಎಂದರು, ಆ ಅಮೂಲ್ಯ ಶುಲ್ಕವನ್ನು ಪಡೆಯಲು ಖಂಡಿತವಾಗಿಯೂ ಬರುತ್ತೇನೆ ಎಂದಿದ್ದೆ. ಅದಕ್ಕೆ ಸಂಜೆ 6 ಗಂಟೆಗೆ ಬನ್ನಿ ಎಂದಿದ್ದನ್ನು ಸಾಳ್ವೆ ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ.