ಬಿಜೆಪಿ ಕಾರಣದಿಂದಾಗಿ ಕಾಂಗ್ರೆಸ್ ಈಗಾಗಲೇ ಮೇಲ್ಜಾತಿ ಜನರ ಮತಗಳನ್ನು ಕಳೆದುಕೊಂಡಿದೆ, ಪ್ರಿಯಾಂಕಾ ಆಗಮನದಿಂದಾಗಿ ಸ್ವಲ್ಪ ಮಟ್ಟಿಗಿನ ಲಾಭ ಆಗಬಹುದು, ಪೂರ್ವ ಉತ್ತರ ಪ್ರದೇಶದಲ್ಲಿ ಪಿಎಂ ಸ್ಪರ್ಧಿಸುವ ಕ್ಷೇತ್ರ ಹಾಗೂ ಸಿಎಂ ಯೋಗಿ ಆದಿತ್ಯನಾಥ್ ಅವರ ವಿಧಾನಸಭೆ ಕ್ಷೇತ್ರಗಳಿವೆ, ಇಲ್ಲಿ ಕಾಂಗ್ರೆಸ್ ನದ್ದು ,ಸಾಂಪ್ರಾದಾಯಿಕ ರಾಜಕೀಯವಿದೆ, ಇಲ್ಲಿನ ಜಾತಿ ರಾಜಕೀಯದ ಸಂಕೀರ್ಣತೆಯ ನೈಜತೆಯ ಅರಿವು ಪ್ರಿಯಾಂಕಾಗಿಲ್ಲ,