ನವದೆಹಲಿ: ನಾಪತ್ತೆಯಾಗಿರುವ ವಿಮಾನ ಎಎನ್ 32 ಬಗ್ಗೆ ಇನ್ನೂ ಯಾವುದೇ ಸುಳಿವು ದೊರೆತಿಲ್ಲ. .ಈ ನಡುವೆ ಐಎಎಫ್ ನಾಪತ್ತೆಯಾಗಿರುವ ವಿಮಾನದ ಬಗ್ಗೆ ಸುಳಿವು ನೀಡಿದವರಿಗೆ 5 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದೆ. .ಶಿಲ್ಲಾಂಗ್ ನಲ್ಲಿರುವ ಈಸ್ಟರ್ನ್ ಏರ್ ಕಮಾಂಡ್ ನ ಏರ್ ಮಾರ್ಷಲ್ ಆರ್ ಡಿ ಮಥೂರ್ ಈ ಘೋಷಣೆ ಮಾಡಿದ್ದಾರೆ. .ನಾಪತ್ತೆಯಾಗಿರುವ ವಿಮಾನಕ್ಕಾಗಿ ಶೋಧಕಾರ್ಯ ಮುಂದುವರೆದಿದೆ. ವಿಮಾನ ಪತ್ತೆಯಾಗುವಂತಹ ಸುಳಿವು ನೀಡಿದವರಿಗೆ 5 ಲಕ್ಷ ಬಹುಮಾನ ನೀಡಲಾಗುವುದು ಎಂದು ಮಾಥೂರ್ ಹೇಳಿದ್ದಾರೆ. .ಅರುಣಾಚಲ ಪ್ರದೇಶದಲ್ಲಿ ಸೇನಾ ಸಹಾಯವನ್ನೂ ಪಡೆದು ವಿಮಾನ ಹುಡುಕಲಾಗುತ್ತಿದೆ ಎಂದು ಐಎಎಫ್ ತಿಳಿಸಿದೆ. .KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ
ನವದೆಹಲಿ: ನಾಪತ್ತೆಯಾಗಿರುವ ವಿಮಾನ ಎಎನ್ 32 ಬಗ್ಗೆ ಇನ್ನೂ ಯಾವುದೇ ಸುಳಿವು ದೊರೆತಿಲ್ಲ. .ಈ ನಡುವೆ ಐಎಎಫ್ ನಾಪತ್ತೆಯಾಗಿರುವ ವಿಮಾನದ ಬಗ್ಗೆ ಸುಳಿವು ನೀಡಿದವರಿಗೆ 5 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದೆ. .ಶಿಲ್ಲಾಂಗ್ ನಲ್ಲಿರುವ ಈಸ್ಟರ್ನ್ ಏರ್ ಕಮಾಂಡ್ ನ ಏರ್ ಮಾರ್ಷಲ್ ಆರ್ ಡಿ ಮಥೂರ್ ಈ ಘೋಷಣೆ ಮಾಡಿದ್ದಾರೆ. .ನಾಪತ್ತೆಯಾಗಿರುವ ವಿಮಾನಕ್ಕಾಗಿ ಶೋಧಕಾರ್ಯ ಮುಂದುವರೆದಿದೆ. ವಿಮಾನ ಪತ್ತೆಯಾಗುವಂತಹ ಸುಳಿವು ನೀಡಿದವರಿಗೆ 5 ಲಕ್ಷ ಬಹುಮಾನ ನೀಡಲಾಗುವುದು ಎಂದು ಮಾಥೂರ್ ಹೇಳಿದ್ದಾರೆ. .ಅರುಣಾಚಲ ಪ್ರದೇಶದಲ್ಲಿ ಸೇನಾ ಸಹಾಯವನ್ನೂ ಪಡೆದು ವಿಮಾನ ಹುಡುಕಲಾಗುತ್ತಿದೆ ಎಂದು ಐಎಎಫ್ ತಿಳಿಸಿದೆ. .KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ