ಸರ್ಕಾರ ರಚನೆ ರೇಸ್ ನಿಂದೆ ಹಿಂದೆ ಸರಿದ ಬಿಜೆಪಿ: ಶಿವಸೇನೆಗೆ ರಾಜ್ಯಪಾಲರ ಆಹ್ವಾನ! 

ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ರಚನೆಯ ಪ್ರಕ್ರಿಯೆಯಿಂದ ದೂರ ಉಳಿಯುವುದಾಗಿ ಹೇಳಿದ್ದು, ಶಿವಸೇನೆಗೆ ರಾಜ್ಯಪಾಲರು ಸರ್ಕಾರ ರಚನೆಗೆ ಆಹ್ವಾನ ನೀಡಿದ್ದಾರೆ. 
ಸರ್ಕಾರ ರಚನೆ ರೇಸ್ ನಿಂದೆ ಹಿಂದೆ ಸರಿದ ಬಿಜೆಪಿ: ಶಿವಸೇನೆಗೆ ರಾಜ್ಯಪಾಲರ ಆಹ್ವಾನ!
ಸರ್ಕಾರ ರಚನೆ ರೇಸ್ ನಿಂದೆ ಹಿಂದೆ ಸರಿದ ಬಿಜೆಪಿ: ಶಿವಸೇನೆಗೆ ರಾಜ್ಯಪಾಲರ ಆಹ್ವಾನ!

ಮುಂಬೈ: ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ರಚನೆಯ ಪ್ರಕ್ರಿಯೆಯಿಂದ ದೂರ ಉಳಿಯುವುದಾಗಿ ಹೇಳಿದ್ದು, ಶಿವಸೇನೆಗೆ ರಾಜ್ಯಪಾಲರು ಸರ್ಕಾರ ರಚನೆಗೆ ಆಹ್ವಾನ ನೀಡಿದ್ದಾರೆ. 

ಮಹಾರಾಷ್ಟ್ರದಲ್ಲಿ ಬಿಜೆಪಿಯ ನಂತರ ಅತಿ ಹೆಚ್ಚು ಸ್ಥಾನಗಳನ್ನು ಗಳಿಸಿರುವ ಎರಡನೇ ಅತಿ ದೊಡ್ಡ ಪಕ್ಷವಾಗಿರುವ ಹಿನ್ನೆಲೆಯಲ್ಲಿ ಶಿವಸೇನೆಗೆ ಆಹ್ವಾನ ದೊರೆತಿದೆ. ಶಿವಸೇನೆ ಸಹ ಸರ್ಕಾರ ರಚನೆಗೆ ಉತ್ಸುಕವಾಗಿದ್ದು ಬೆಂಬಲಕ್ಕಾಗಿ ಎನ್ ಸಿಪಿ-ಕಾಂಗ್ರೆಸ್ ಜೊತೆ ಮಾತುಕತೆಯಲ್ಲಿ ತೊಡಗಿದೆ. 

ನ.11 ರಂದು ಶಿವಸೇನೆಯ ನಾಯಕ ಉದ್ಧವ್ ಠಾಕ್ರೆ ರಾಜ್ಯಪಾಲರನ್ನು ಭೇಟಿ ಮಾಡಲಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com