ರಾಂಚಿ: ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ವಿರೋಧ ಪಕ್ಷದ ಆರು ಶಾಸಕರು ಸಿಎಂ ರಘುಬರ್ ದಾಸ್ ಅವರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಜೆಎಂಎಂ ನ ಬಹಾರಗೋರ ಶಾಸಕ ಕುನಾಲ್ ಸಾರಂಗಿ, ಮಾಂಡು ಶಾಸಕ ಜೆಪಿ ಭಾಯ್ ಪಟೇಲ್, ಮತ್ತು ಬಿಷಾನಪುರ್ ಶಾಸಕ ಚಾರ್ಮಾ ಲಿಂಡ್ರಾ ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಭವಂತಪುರ್ ಶಾಸಕ ಭಾನು ಪ್ರತಾಪ್, ಸುಖದೇವ್ ಭಗತ್ ಹಾಗೂ ಕಾಂಗ್ರೆಸ್ ನ ಮನೋಜ್ ಯಾದವ್ ಕೂಡ ಪಕ್ಷ ತೊರೆದು ಬಿಜೆಪಿ ಸೇರಿದ್ದಾರೆ,.
Advertisement