ನವದೆಹಲಿ: ಕೊರೋನಾ ವೈರಸ್ ಪೀಡಿದ ಪ್ರದೇಶವಾಗಿರುವ ಇರಾನ್ ನಿಂದ ಭಾರತ 275 ಭಾರತೀಯರನ್ನು ರಕ್ಷಿಸಿ ಕರೆತಂದಿದೆ.
ಜೋಧ್ ಪುರ ವಿಮಾನ ನಿಲ್ದಾಣಕ್ಕೆ ಅವರನ್ನು ಕರೆತರಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ವಿಮಾನ ನಿಲ್ದಾಣದಲ್ಲಿ ವೈದ್ಯಕೀಯ ತಪಾಸೆಣೆಗೊಳಪಡಿಸಲಾಗಿದ್ದು ಆರ್ಮಿ ವೆಲ್ ನೆಸ್ ಫೆಸಿಲಿಟಿ ಸೆಟಪ್ ಗೆ ಕಳಿಸಲಾಗಿದೆ ಎಂದು ತಿಳಿಸಿದ್ದಾರೆ.
Advertisement