ಶಬರಿಮಲೆ ಅಯ್ಯಪ್ಪ ಸ್ವಾಮಿಗೆ ಇಂದಿನಿಂದ ಎರಡು ದಿನ ಪೂಜೆ

ಚಿತಿರಾ ಅತ್ತತಿರುಣಾಳ್' ಹಬ್ಬದ ಅಂಗವಾಗಿ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನ ಗುರುವಾರ ಸಂಜೆ ತೆರೆಯಲಿದೆ.
ಶಬರಿಮಲೆ
ಶಬರಿಮಲೆ

ಕೊಟ್ಟಾಯಂ: 'ಚಿತಿರಾ ಅತ್ತತಿರುಣಾಳ್' ಹಬ್ಬದ ಅಂಗವಾಗಿ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನ ಗುರುವಾರ ಸಂಜೆ ತೆರೆಯಲಿದೆ.

ಮುಖ್ಯ ಅರ್ಚಕ ಕೆ ಸುಧೀರ್ ನಂಬೂತಿರಿ, ತಂತ್ರಿ ಕಂದರಾರು ರಾಜೀವಾರು ಸಂಜೆ ಗರ್ಭಗುಡಿಯನ್ನು ತೆರೆಯಲಿದ್ದು, ಮರುದಿನ ಬೆಳಿಗ್ಗೆ ಪೂಜೆ ವಿಧಿ-ವಿಧಾನಗಳು ಆರಂಭವಾಗಲಿವೆ.

ಅಥಳಪೂಜೆ (ರಾತ್ರಿ ಪೂಜೆ) ನಂತರ ಶುಕ್ರವಾರ ದೇವಾಲಯ ಮುಚ್ಚಲಿದೆ. ಈ ದಿನಗಳಲ್ಲಿ ದೇವಾಲಯಕ್ಕೆ ಭಕ್ತರನ್ನು ಅನುಮತಿಸಲಾಗುವುದಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com