ವಿಕೇರ್ ನಿಂದ ವಿಶಿಷ್ಟ ರೈಲು ಬ್ರ್ಯಾಂಡಿಂಗ್ ಅಭಿಯಾನ

ಕೊಯಮತ್ತೂರಿನಿಂದ ಬೆಂಗಳೂರು ಮಾರ್ಗದಲ್ಲಿ ಪ್ರಯಾಣಿಸುವ 'ಉದಯ್ ಎಕ್ಸ್‌ಪ್ರೆಸ್' ರೈಲಿನಲ್ಲಿ ವಿಕೇರ್‌ನಿಂದ "ಟ್ರೇನ್ ಬ್ರ್ಯಾಂಡಿಂಗ್ ಕ್ಯಾಂಪೇನ್" ಪ್ರಾರಂಭಿಸಿದೆ.
ಟ್ರೇನ್ ಬ್ರ್ಯಾಂಡಿಂಗ್ ಕ್ಯಾಂಪೇನ್ ಗೆ ಚಾಲನೆ
ಟ್ರೇನ್ ಬ್ರ್ಯಾಂಡಿಂಗ್ ಕ್ಯಾಂಪೇನ್ ಗೆ ಚಾಲನೆ
Updated on

ಕೊಯಮತ್ತೂರಿನಿಂದ ಬೆಂಗಳೂರು ಮಾರ್ಗದಲ್ಲಿ ಪ್ರಯಾಣಿಸುವ 'ಉದಯ್ ಎಕ್ಸ್‌ಪ್ರೆಸ್' ರೈಲಿನಲ್ಲಿ ವಿಕೇರ್‌ನಿಂದ ಅದ್ಭುತವಾದ "ಟ್ರೇನ್ ಬ್ರ್ಯಾಂಡಿಂಗ್ ಕ್ಯಾಂಪೇನ್" ಅನ್ನು ಇಂದು ಬೆಳಿಗ್ಗೆ ಪ್ರಾರಂಭಿಸಿದೆ. ಕಾರ್ಯಕ್ರಮದಲ್ಲಿ ವಿಕೇರ್ ಗ್ರೂಪ್‌ನ ಎಂಡಿ ಡಾ ಕ್ಯಾರೊಲಿನ್ ಪ್ರಬಾ ರೆಡ್ಡಿ ಮತ್ತು ವಿಕೇರ್ ಗ್ರೂಪ್‌ನ ಸಿಇಒ ಮುಕುಂದನ್ ಸತ್ಯನಾರಾಯಣನ್ ಉಪಸ್ಥಿತರಿದ್ದರು.

ಈ ವಿಶಿಷ್ಟ ಅಭಿಯಾನದ ಮೂಲಕ, ವಿಕೇರ್ ವಿವಿಧ ನಗರಗಳಲ್ಲಿ ತನ್ನ ಕೂದಲು ಮತ್ತು ಚರ್ಮದ ಚಿಕಿತ್ಸೆಗಳ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ. ಜನರು ತಮ್ಮ ಕೂದಲು ಮತ್ತು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುವುದು ಸಾಮಾನ್ಯವಾಗಿದೆ. ಈ ಅಭಿಯಾನದ ಮೂಲಕ, ಅಗತ್ಯವಿರುವ ಎಲ್ಲರಿಗೂ ಸೂಕ್ತವಾದ ಚರ್ಮದ ಆರೈಕೆ ಮತ್ತು ಕೂದಲ ರಕ್ಷಣೆಯ ಚಿಕಿತ್ಸೆಯನ್ನು ಒದಗಿಸಲು ವಿಕೇರ್ ಬಯಸುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com