ಫೋಟೋ ಕ್ಲಿಕ್ ಏಪ್ರಿಲ್ 2016

ನಮ್ಮ ಮೆಟ್ರೋದಲ್ಲಿ ಸಿಎಂ, ಕೇಂದ್ರ ಸಚಿವರ ಸವಾರಿ...ದಕ್ಷಿಣ ಭಾರತದ ಮೊದಲ ಮೆಟ್ರೋ ಸುರಂಗ ಮಾರ್ಗಕ್ಕೆ ಚಾಲನೆ ನೀಡಿದ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಹಾಗೂ ಸಿಎಂ ಸಿದ್ದರಾಮಯ್ಯ ಕಬ್ಬನ್ ಪಾರ್ಕ್ ನಿಂದ ಮಾಗಡಿ ರಸ್ತೆವರೆಗೆ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿದರು.
ನಮ್ಮ ಮೆಟ್ರೋದಲ್ಲಿ ಸಿಎಂ, ಕೇಂದ್ರ ಸಚಿವರ ಸವಾರಿ...
ದಕ್ಷಿಣ ಭಾರತದ ಮೊದಲ ಮೆಟ್ರೋ ಸುರಂಗ ಮಾರ್ಗಕ್ಕೆ ಚಾಲನೆ ನೀಡಿದ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಹಾಗೂ ಸಿಎಂ ಸಿದ್ದರಾಮಯ್ಯ ಕಬ್ಬನ್ ಪಾರ್ಕ್ ನಿಂದ ಮಾಗಡಿ ರಸ್ತೆವರೆಗೆ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿದರು.
Updated on
<b>ಮಿಸ್ ಕ್ವೀನ್ ಆಫ್ ಇಂಡಿಯಾ ಇವಳು...</b> ಕೊಚ್ಚಿಯಲ್ಲಿ ನಡೆದ ಮಿಸ್ ಕ್ವೀನ್ ಆಫ್ ಇಂಡಿಯಾ ಅಂತಿಮ ಸ್ಪರ್ಧೆಯ ವಿನ್ನರ್ ಮುಂಬೈನ ಅಂಕಿತಾ ಕಾರಟ್ ಜೊತೆ ಮೊದಲನೇ ರನ್ನರ್ ಅಪ್ ಚಿಕ್ಕಮಗಳೂರಿನ ರೆಶ್ಮಿತಾ ಗೌಡ ಹಾಗೂ ಬೆಂಗಳೂರಿನ ಐಶ್ವರ್ಯ ದಿನೇಶ್.
ಮಿಸ್ ಕ್ವೀನ್ ಆಫ್ ಇಂಡಿಯಾ ಇವಳು... ಕೊಚ್ಚಿಯಲ್ಲಿ ನಡೆದ ಮಿಸ್ ಕ್ವೀನ್ ಆಫ್ ಇಂಡಿಯಾ ಅಂತಿಮ ಸ್ಪರ್ಧೆಯ ವಿನ್ನರ್ ಮುಂಬೈನ ಅಂಕಿತಾ ಕಾರಟ್ ಜೊತೆ ಮೊದಲನೇ ರನ್ನರ್ ಅಪ್ ಚಿಕ್ಕಮಗಳೂರಿನ ರೆಶ್ಮಿತಾ ಗೌಡ ಹಾಗೂ ಬೆಂಗಳೂರಿನ ಐಶ್ವರ್ಯ ದಿನೇಶ್.
<b>ಡ್ಯಾನ್ಸ್ ಡ್ಯಾನ್ಸ್ ರಾಜಾ ಡ್ಯಾನ್ಸ್...</b><br>ಮುಂಬೈನಲ್ಲಿ ನಡೆದ ಟಿವಿ ಕಾರ್ಯಕ್ರಮದ ಉದ್ಘಾಟನೆ ವೇಳೆ ನಟಿ ಮಲೈಕಾ ಅರೋರಾ ಸಹ ಕಲಾವಿದನ ಜತೆಗಿನ ನೃತ್ಯದ ಭಂಗಿ.
ಡ್ಯಾನ್ಸ್ ಡ್ಯಾನ್ಸ್ ರಾಜಾ ಡ್ಯಾನ್ಸ್...
ಮುಂಬೈನಲ್ಲಿ ನಡೆದ ಟಿವಿ ಕಾರ್ಯಕ್ರಮದ ಉದ್ಘಾಟನೆ ವೇಳೆ ನಟಿ ಮಲೈಕಾ ಅರೋರಾ ಸಹ ಕಲಾವಿದನ ಜತೆಗಿನ ನೃತ್ಯದ ಭಂಗಿ.
<b>ನಾನೇ ಸ್ಟ್ರಾಂಗೂ ಗುರು...</b><br>ಗುರಗಾಂವ್ ನಲ್ಲಿ ನಟ ಟೈಗರ್ ಶ್ರಾಫ್ ಮತ್ತು ನಟಿ ಶ್ರದ್ಧಾ ಕಪೂರ್ ತಮ್ಮ ಭಾಗಿ ಚಿತ್ರದ ಪ್ರಚಾರದಲ್ಲಿ ತೊಡಗಿರುವ ಚಿತ್ರ.<br>
ನಾನೇ ಸ್ಟ್ರಾಂಗೂ ಗುರು...
ಗುರಗಾಂವ್ ನಲ್ಲಿ ನಟ ಟೈಗರ್ ಶ್ರಾಫ್ ಮತ್ತು ನಟಿ ಶ್ರದ್ಧಾ ಕಪೂರ್ ತಮ್ಮ ಭಾಗಿ ಚಿತ್ರದ ಪ್ರಚಾರದಲ್ಲಿ ತೊಡಗಿರುವ ಚಿತ್ರ.
<b>ರಾಷ್ಟ್ರೀಯ ಪುರಸ್ಕಾರ...</b> ಭಾನುವಾರ ಜಾರ್ಖಂಡ್ ನ ಜಮ್ ಷೆಡ್ ಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಪಂಚಾಯತ್‌ ದಿನದ ಅಂಗವಾಗಿ ಕೇಂದ್ರ ಸರ್ಕಾರ ನೀಡುವ ರಾಷ್ಟ್ರೀಯ ಪುರಸ್ಕಾರವನ್ನು ಕರ್ನಾಟಕದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವ ಎಚ್‌.ಕೆ.ಪಾಟೀ
ರಾಷ್ಟ್ರೀಯ ಪುರಸ್ಕಾರ... ಭಾನುವಾರ ಜಾರ್ಖಂಡ್ ನ ಜಮ್ ಷೆಡ್ ಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಪಂಚಾಯತ್‌ ದಿನದ ಅಂಗವಾಗಿ ಕೇಂದ್ರ ಸರ್ಕಾರ ನೀಡುವ ರಾಷ್ಟ್ರೀಯ ಪುರಸ್ಕಾರವನ್ನು ಕರ್ನಾಟಕದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವ ಎಚ್‌.ಕೆ.ಪಾಟೀ
<b>ವಾಟ್ ಎ ಪಂಚ್...</b><br>ಲೈಟ್ ಹೆವಿವೆಯ್ಟ್ ಚಾಂಪಿಯನ್ ಶೀಪ್ ಪಂದ್ಯದಲ್ಲಿ ಬಾಕ್ಸರ್ ಗಳಾದ ಒವಿನ್ಸ್ ಸೇಂಟ್ ಮತ್ತು ಜಾನ್ ಜಾನೆನ್ಸ್ ಒಬ್ಬರಿಗೊಬ್ಬರು ಪಂಚ್ ನೀಡುತ್ತಿರುವುದು.<br><br>
ವಾಟ್ ಎ ಪಂಚ್...
ಲೈಟ್ ಹೆವಿವೆಯ್ಟ್ ಚಾಂಪಿಯನ್ ಶೀಪ್ ಪಂದ್ಯದಲ್ಲಿ ಬಾಕ್ಸರ್ ಗಳಾದ ಒವಿನ್ಸ್ ಸೇಂಟ್ ಮತ್ತು ಜಾನ್ ಜಾನೆನ್ಸ್ ಒಬ್ಬರಿಗೊಬ್ಬರು ಪಂಚ್ ನೀಡುತ್ತಿರುವುದು.

<b>ಭೂಮಿ ರಕ್ಷಿಸಿ...</b><br>ವಿಶ್ವ ಭೂಮಿ ದಿನಾಚರಣೆ ಹಿನ್ನೆಲೆ ಪಟಿಯಾಲ ಶಾಲೆ ಮಕ್ಕಳು ಭೂಮಿಯನ್ನು ರಕ್ಷಿಸಿವಂತೆ ಅರಿವು ಮೂಡಿಸಲು ಮಾಡಿದ ಬಗೆ.
ಭೂಮಿ ರಕ್ಷಿಸಿ...
ವಿಶ್ವ ಭೂಮಿ ದಿನಾಚರಣೆ ಹಿನ್ನೆಲೆ ಪಟಿಯಾಲ ಶಾಲೆ ಮಕ್ಕಳು ಭೂಮಿಯನ್ನು ರಕ್ಷಿಸಿವಂತೆ ಅರಿವು ಮೂಡಿಸಲು ಮಾಡಿದ ಬಗೆ.
<b>ಡ್ಸಾನ್ಸ್ ಶೋ ನಾನಾ-ನೀನಾ...</b><br>ಮುಂಬೈನಲ್ಲಿ ಡ್ಯಾನ್ಸ್ ಶೋ ಘೋಷಣೆ ವೇಳೆ ನಟಿ ಮಾಧುರಿ ದೀಕ್ಷಿತ್, ನೃತ್ಯ ನಿರ್ದೇಶಕರಾದ ಟೆರೆನ್ಸ್ ಲೆವಿಸ್ ಬಾಸ್ಕೋ ಮಾರ್ಟಿನ್ಸ್ ಕಾಣಿಸಿದ್ದು ಹೀಗೆ.
ಡ್ಸಾನ್ಸ್ ಶೋ ನಾನಾ-ನೀನಾ...
ಮುಂಬೈನಲ್ಲಿ ಡ್ಯಾನ್ಸ್ ಶೋ ಘೋಷಣೆ ವೇಳೆ ನಟಿ ಮಾಧುರಿ ದೀಕ್ಷಿತ್, ನೃತ್ಯ ನಿರ್ದೇಶಕರಾದ ಟೆರೆನ್ಸ್ ಲೆವಿಸ್ ಬಾಸ್ಕೋ ಮಾರ್ಟಿನ್ಸ್ ಕಾಣಿಸಿದ್ದು ಹೀಗೆ.
<b>ನಾನೇ ಪುಣ್ಯವತಿ...</b><br>ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಜತೆ ನಟಿಸುತ್ತಿರುವ ಖುಷಿಗೆ ನಟಿ ಆಮಿ ಜಾಕ್ಸನ್ ಅವರೊಂದಿಗೆ ಸೆಲ್ಫಿ ತೆಗೆಸಿಕೊಂಡಿದ್ದಾರೆ.
ನಾನೇ ಪುಣ್ಯವತಿ...
ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಜತೆ ನಟಿಸುತ್ತಿರುವ ಖುಷಿಗೆ ನಟಿ ಆಮಿ ಜಾಕ್ಸನ್ ಅವರೊಂದಿಗೆ ಸೆಲ್ಫಿ ತೆಗೆಸಿಕೊಂಡಿದ್ದಾರೆ.
<b>ಫೆಮಿನಾ ಮಿಸ್ ಇಂಡಿಯಾ ಪ್ರಿಯದರ್ಶಿನಿ...</b><br>ಫೆಮಿನಾ ಮಿಸ್ ಇಂಡಿಯಾ 2016ರ ಸ್ಪರ್ಧೆಯಲ್ಲಿ ಜಯಗಳಿಸಿದ ಪ್ರಿಯದರ್ಶಿನಿ ಚಟರ್ಜಿ ಅವರು ಗುವಾಹಟಿಗೆ ಭೇಟಿ ನೀಡಿದರು
ಫೆಮಿನಾ ಮಿಸ್ ಇಂಡಿಯಾ ಪ್ರಿಯದರ್ಶಿನಿ...
ಫೆಮಿನಾ ಮಿಸ್ ಇಂಡಿಯಾ 2016ರ ಸ್ಪರ್ಧೆಯಲ್ಲಿ ಜಯಗಳಿಸಿದ ಪ್ರಿಯದರ್ಶಿನಿ ಚಟರ್ಜಿ ಅವರು ಗುವಾಹಟಿಗೆ ಭೇಟಿ ನೀಡಿದರು
<b>ತಾಜ್ ಮಹಲ್ ಮುಂದೆ ಬ್ರಿಟನ್ ರಾಜ ದಂಪತಿ...</b>ಭಾರತ ಪ್ರವಾಸದಲ್ಲಿರುವ ಬ್ರಿಟನ್ ರಾಜಕುಮಾರ ವಿಲಿಯಮ್ ಹಾಗೂ ಕೇಟ್ ಮಿಡ್ಲ್ ಟನ್ ದಂಪತಿ ಜಗತ್ ಪ್ರಸಿದ್ಧ ತಾಜ್ ಮಹಲ್ ಗೆ ಭೇಟಿ ನೀಡುವ ಮೂಲಕ ಪ್ರವಾಸಕ್ಕೆ ತೆರೆ ಎಳೆದಿದ್ದಾರೆ.
ತಾಜ್ ಮಹಲ್ ಮುಂದೆ ಬ್ರಿಟನ್ ರಾಜ ದಂಪತಿ...ಭಾರತ ಪ್ರವಾಸದಲ್ಲಿರುವ ಬ್ರಿಟನ್ ರಾಜಕುಮಾರ ವಿಲಿಯಮ್ ಹಾಗೂ ಕೇಟ್ ಮಿಡ್ಲ್ ಟನ್ ದಂಪತಿ ಜಗತ್ ಪ್ರಸಿದ್ಧ ತಾಜ್ ಮಹಲ್ ಗೆ ಭೇಟಿ ನೀಡುವ ಮೂಲಕ ಪ್ರವಾಸಕ್ಕೆ ತೆರೆ ಎಳೆದಿದ್ದಾರೆ.
<b>ಬೆಂಗಳೂರಿನಲ್ಲಿ ಶ್ರೀರಾಮನ ವೇಷಧಾರಿಗಳು...</b><br>ಮರ್ಯಾದಾ ಪುರುಷೋತ್ತಮ ಶ್ರೀರಾಮನ ವೇಷಧಾರಿಗಳು ಬೆಂಗಳೂರಿನಲ್ಲಿ ಕಾಣಸಿಕ್ಕಿದ್ದು ಹೀಗೆ...<br>
ಬೆಂಗಳೂರಿನಲ್ಲಿ ಶ್ರೀರಾಮನ ವೇಷಧಾರಿಗಳು...
ಮರ್ಯಾದಾ ಪುರುಷೋತ್ತಮ ಶ್ರೀರಾಮನ ವೇಷಧಾರಿಗಳು ಬೆಂಗಳೂರಿನಲ್ಲಿ ಕಾಣಸಿಕ್ಕಿದ್ದು ಹೀಗೆ...
<b>ಆನೆ ಮರಿಗಳಿಗೆ ಹಾಲು ಕುಡಿಸಿದ ಬ್ರಿಟನ್ ರಾಜ ದಂಪತಿ...<br></b>ಭಾರತ ಪ್ರವಾಸದಲ್ಲಿರುವ ಬ್ರಿಟನ್ ರಾಜಕುಮಾರ ವಿಲಿಯಮ್ಸ್ ಮತ್ತು ಪತ್ನಿ ಕೇಟ್ ಅಸ್ಸಾಂನ ಕಾಝಿರಂಗ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಆನೆ ಮರಿಗಳಿಗೆ ಹಾಲು ಕುಡಿಸಿದರು.<b><br></b>
ಆನೆ ಮರಿಗಳಿಗೆ ಹಾಲು ಕುಡಿಸಿದ ಬ್ರಿಟನ್ ರಾಜ ದಂಪತಿ...
ಭಾರತ ಪ್ರವಾಸದಲ್ಲಿರುವ ಬ್ರಿಟನ್ ರಾಜಕುಮಾರ ವಿಲಿಯಮ್ಸ್ ಮತ್ತು ಪತ್ನಿ ಕೇಟ್ ಅಸ್ಸಾಂನ ಕಾಝಿರಂಗ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಆನೆ ಮರಿಗಳಿಗೆ ಹಾಲು ಕುಡಿಸಿದರು.
<b>ಬೆಂಗಳೂರು ರಾಯಲ್ ಚಾಲೆಂಜರ್ಸ್ಗೆ ಶಿವಣ್ಣ ಮೆರುಗು</b>...<br>ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಐಪಿಎಲ್ 9ನೇ ಆವೃತ್ತಿಯ ಬೆಂಗಳೂರು ರಾಯಲ್ ಚಾಲೆಂಜರ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ಪಂದ್ಯವನ್ನು ವೀಕ್ಷಿಸಿದ ನಟ ಶಿವರಾಜ್ ಕುಮಾರ್.
ಬೆಂಗಳೂರು ರಾಯಲ್ ಚಾಲೆಂಜರ್ಸ್ಗೆ ಶಿವಣ್ಣ ಮೆರುಗು...
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಐಪಿಎಲ್ 9ನೇ ಆವೃತ್ತಿಯ ಬೆಂಗಳೂರು ರಾಯಲ್ ಚಾಲೆಂಜರ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ಪಂದ್ಯವನ್ನು ವೀಕ್ಷಿಸಿದ ನಟ ಶಿವರಾಜ್ ಕುಮಾರ್.
<b>ಸನ್ನಿ ಸ್ಟೈಲ್...</b> ಪಾಟ್ನಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಾಲಿವುಡ್ ನಟಿ ಸನ್ನಿ ಲಿಯೋನ್ ಅವರು ನೃತ್ಯ ಪ್ರದರ್ಶನ ಮಾಡಿದ್ದು ಹೀಗೆ...
ಸನ್ನಿ ಸ್ಟೈಲ್... ಪಾಟ್ನಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಾಲಿವುಡ್ ನಟಿ ಸನ್ನಿ ಲಿಯೋನ್ ಅವರು ನೃತ್ಯ ಪ್ರದರ್ಶನ ಮಾಡಿದ್ದು ಹೀಗೆ...
<b>ಬ್ರಿಟನ್ ಯುವರಾಣಿ ಕೇಟ್ ಮಿಡ್ಲಟನ್ ಜತೆ ಸಚಿನ್ ಕ್ರಿಕೆಟ್...<br></b>ಇದೇ ಮೊದಲ ಬಾರಿಗೆ ಆಗಮಿಸಿರುವ ಬ್ರಿಟನ್ ಯುವರಾಜ ವಿಲಿಯಮ್ಸ್ ಮತ್ತು ರಾಜಕುವರಿ ಕೇಟ್ ಮಿಡ್ಲಟನ್ ಅವರು ಭಾನುವಾರ ಮುಂಬೈನಲ್ಲಿ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಅವರೊಂದಿಗೆ ಕ್ರಿಕೆಟ್ ಆಡಿದರು. <b><br></b><br>
ಬ್ರಿಟನ್ ಯುವರಾಣಿ ಕೇಟ್ ಮಿಡ್ಲಟನ್ ಜತೆ ಸಚಿನ್ ಕ್ರಿಕೆಟ್...
ಇದೇ ಮೊದಲ ಬಾರಿಗೆ ಆಗಮಿಸಿರುವ ಬ್ರಿಟನ್ ಯುವರಾಜ ವಿಲಿಯಮ್ಸ್ ಮತ್ತು ರಾಜಕುವರಿ ಕೇಟ್ ಮಿಡ್ಲಟನ್ ಅವರು ಭಾನುವಾರ ಮುಂಬೈನಲ್ಲಿ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಅವರೊಂದಿಗೆ ಕ್ರಿಕೆಟ್ ಆಡಿದರು.

<b>ಮುಂಬೈನಲ್ಲಿ ಪ್ರಿನ್ಸ್ </b><b>ವಿಲಿಯಮ್ಸ್ ದಂಪತಿ...</b><br>ಭಾರತ ಪ್ರವಾಸದಲ್ಲಿರುವ ಬ್ರಿಟನ್‌ ರಾಜಕುಮಾರ ಪ್ರಿನ್ಸ್ ವಿಲಿಯಮ್ಸ್ ಹಾಗೂ ಕೇಟ್ ಮಿಡ್ಲಟನ್ ಮುಂಬೈನ ತಾಜ್ ಮಹಲ್ ಪ್ಯಾಲೆಸ್ ನಲ್ಲಿ 26/11ರ ಮುಂಬೈ ಸ್ಫೋಟದಲ್ಲಿ ಮಡಿದವರಿಗೆ ಪುಷ್ಪನಮನ ಅರ್ಪಿಸಿದರು.<br><br>
ಮುಂಬೈನಲ್ಲಿ ಪ್ರಿನ್ಸ್ ವಿಲಿಯಮ್ಸ್ ದಂಪತಿ...
ಭಾರತ ಪ್ರವಾಸದಲ್ಲಿರುವ ಬ್ರಿಟನ್‌ ರಾಜಕುಮಾರ ಪ್ರಿನ್ಸ್ ವಿಲಿಯಮ್ಸ್ ಹಾಗೂ ಕೇಟ್ ಮಿಡ್ಲಟನ್ ಮುಂಬೈನ ತಾಜ್ ಮಹಲ್ ಪ್ಯಾಲೆಸ್ ನಲ್ಲಿ 26/11ರ ಮುಂಬೈ ಸ್ಫೋಟದಲ್ಲಿ ಮಡಿದವರಿಗೆ ಪುಷ್ಪನಮನ ಅರ್ಪಿಸಿದರು.

<b>ಹೊಸ ಜೆರ್ಸಿಯಲ್ಲಿ ಆರ್‌ಸಿಬಿ ಆಟಗಾರರು...</b><br>ಐಪಿಎಲ್ 9ನೇ ಆವೃತಿಗೆ ಅದ್ಧೂರಿ ಚಾಲನೆ ಸಿಕ್ಕಿದ್ದು, ವಿರಾಟ್ ಕೊಹ್ಲಿ ನಾಯಕತ್ವದ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡ ಆಟಗಾರರು ಹೊಸ ಜೆರ್ಸಿಯಲ್ಲಿ ಮಿಂಚಿದ್ದು ಹೀಗೆ. <br>
ಹೊಸ ಜೆರ್ಸಿಯಲ್ಲಿ ಆರ್‌ಸಿಬಿ ಆಟಗಾರರು...
ಐಪಿಎಲ್ 9ನೇ ಆವೃತಿಗೆ ಅದ್ಧೂರಿ ಚಾಲನೆ ಸಿಕ್ಕಿದ್ದು, ವಿರಾಟ್ ಕೊಹ್ಲಿ ನಾಯಕತ್ವದ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡ ಆಟಗಾರರು ಹೊಸ ಜೆರ್ಸಿಯಲ್ಲಿ ಮಿಂಚಿದ್ದು ಹೀಗೆ.
<b>ಜಾಕಿ ಚಾನ್ ಮೇಣದ ಪ್ರತಿಮೆ ಜತೆ ಸೋನು ಸೂದ್...</b><br>ಜೈಪುರದಲ್ಲಿ ನಿರ್ಮಿಸಲಾಗಿರುವ ನಟ ಜಾಕಿ ಚಾನ್ ಅವರ ಮೇಣ ಪ್ರತಿಮೆ ಜತೆ ಬಾಲಿವುಡ್ ನಟ ಸೋನು ಸೂದ್ ಪೋಸ್ ನೀಡಿದ್ದು ಹೀಗೆ.<br><br>
ಜಾಕಿ ಚಾನ್ ಮೇಣದ ಪ್ರತಿಮೆ ಜತೆ ಸೋನು ಸೂದ್...
ಜೈಪುರದಲ್ಲಿ ನಿರ್ಮಿಸಲಾಗಿರುವ ನಟ ಜಾಕಿ ಚಾನ್ ಅವರ ಮೇಣ ಪ್ರತಿಮೆ ಜತೆ ಬಾಲಿವುಡ್ ನಟ ಸೋನು ಸೂದ್ ಪೋಸ್ ನೀಡಿದ್ದು ಹೀಗೆ.

<b>ಗುರುದ್ವಾರಕ್ಕೆ ಸಖ ಚಿತ್ರದ ನಟ-ನಟಿ ಭೇಟಿ...</b><br>ಹಿಂದಿಯ ಸಖ ಚಿತ್ರದ ಪ್ರಮೋಷನ್ ಗಾಗಿ ಪಟಿಯಾಲಗೆ ಬಂದಿರುವ ನಟ ಮುಕುಲ್ ದೇವ್ ಮತ್ತು ನಟಿ ಒಸಿನ್ ಬ್ರಾರ್ ಗುರುದ್ವಾರಕ್ಕೆ ಭೇಟಿ ನೀಡಿದರು. <br><br>
ಗುರುದ್ವಾರಕ್ಕೆ ಸಖ ಚಿತ್ರದ ನಟ-ನಟಿ ಭೇಟಿ...
ಹಿಂದಿಯ ಸಖ ಚಿತ್ರದ ಪ್ರಮೋಷನ್ ಗಾಗಿ ಪಟಿಯಾಲಗೆ ಬಂದಿರುವ ನಟ ಮುಕುಲ್ ದೇವ್ ಮತ್ತು ನಟಿ ಒಸಿನ್ ಬ್ರಾರ್ ಗುರುದ್ವಾರಕ್ಕೆ ಭೇಟಿ ನೀಡಿದರು.

ಜೋಧಪುರದ ಮಂಡೊರ್ ಗಾರ್ಡ್ ನಲ್ಲಿ ಸೋಮವಾರ ನಡೆದ ಕುಂಗ್ ಫು ಯೋಗ ಚಿತ್ರದ ಚಿತ್ರೀಕರಣದ ವೇಳೆ ಹಾಲಿವುಡ್ ನಟ ಜಾಕಿ ಚಾನ್ ಅವರೊಂದಿಗೆ ನಟಿ ದಿಶಾ ಪಟ್ನಿ ಹಾಗೂ ಸೋನು ಸೂದ್ ಅವರು ಕಾಣಿಸಿಕೊಂಡಿದ್ದು ಹೀಗೆ.
ಜೋಧಪುರದ ಮಂಡೊರ್ ಗಾರ್ಡ್ ನಲ್ಲಿ ಸೋಮವಾರ ನಡೆದ ಕುಂಗ್ ಫು ಯೋಗ ಚಿತ್ರದ ಚಿತ್ರೀಕರಣದ ವೇಳೆ ಹಾಲಿವುಡ್ ನಟ ಜಾಕಿ ಚಾನ್ ಅವರೊಂದಿಗೆ ನಟಿ ದಿಶಾ ಪಟ್ನಿ ಹಾಗೂ ಸೋನು ಸೂದ್ ಅವರು ಕಾಣಿಸಿಕೊಂಡಿದ್ದು ಹೀಗೆ.
<b>ರ್ಯಾಂಪ್ ಮೇಲೆ ಕರೀನಾ ಕ್ಯಾಟ್ ವಾಕ್...</b><br>ಮುಂಬೈನಲ್ಲಿ ನಡೆಯುತ್ತಿರುವ ಲ್ಯಾಕ್ಮೆ ಫ್ಯಾಷನ್ ವೀಕ್ ನ ಗ್ರಾಂಡ್ ಫೈನಲ್ ನಲ್ಲಿ ಬಾಲಿವುಡ್ ನಟಿ ಕರೀನಾ ಕಪೂರ್ ಕ್ಯಾಟ್ ವಾಕ್ ಮಾಡಿದರು.<a href=
ರ್ಯಾಂಪ್ ಮೇಲೆ ಕರೀನಾ ಕ್ಯಾಟ್ ವಾಕ್...
ಮುಂಬೈನಲ್ಲಿ ನಡೆಯುತ್ತಿರುವ ಲ್ಯಾಕ್ಮೆ ಫ್ಯಾಷನ್ ವೀಕ್ ನ ಗ್ರಾಂಡ್ ಫೈನಲ್ ನಲ್ಲಿ ಬಾಲಿವುಡ್ ನಟಿ ಕರೀನಾ ಕಪೂರ್ ಕ್ಯಾಟ್ ವಾಕ್ ಮಾಡಿದರು.
<b>ಮನಿಷ ಕೊಯಿರಾಲ ಹೀಗ ಡಿಯರ್ ಮಾಯಾ...</b><br>ನಟಿ ಮನೀಷ ಕೊಯಿರಾಲ ತಮ್ಮ ಮುಂದಿನ  ಡಿಯರ್ ಮಾಯಾ ಚಿತ್ರದ ಶೂಟಿಂಗ್ನಲ್ಲಿ ಭಾಗಿಯಾಗಿದ್ದು, ಶಿಮ್ಲಾದಲ್ಲಿ ನಡೆಯುತ್ತಿರುವ ಚಿತ್ರದ ಶೂಟಿಂಗ್ ವೇಳೆ ಎರಡು ದೊಡ್ಡ  ಶ್ವಾನಗಳೊಂದಿಗೆ ನಿಂತಿರುವ ದೃಶ್ಯ.
ಮನಿಷ ಕೊಯಿರಾಲ ಹೀಗ ಡಿಯರ್ ಮಾಯಾ...
ನಟಿ ಮನೀಷ ಕೊಯಿರಾಲ ತಮ್ಮ ಮುಂದಿನ  ಡಿಯರ್ ಮಾಯಾ ಚಿತ್ರದ ಶೂಟಿಂಗ್ನಲ್ಲಿ ಭಾಗಿಯಾಗಿದ್ದು, ಶಿಮ್ಲಾದಲ್ಲಿ ನಡೆಯುತ್ತಿರುವ ಚಿತ್ರದ ಶೂಟಿಂಗ್ ವೇಳೆ ಎರಡು ದೊಡ್ಡ  ಶ್ವಾನಗಳೊಂದಿಗೆ ನಿಂತಿರುವ ದೃಶ್ಯ.
<b>ಮುಖ್ಯಮಂತ್ರಿಗಳ ಪದಕ ವಿಜೇತರೊಂದಿಗೆ ಸಿಎಂ..</b>.ಶನಿವಾರ ಬೆಂಗಳೂರಿನ ಕೋರಮಂಗಲದ ಕೆಎಸ್‌ಆರ್‌ಪಿ ಪರೇಡ್ ಮೈದಾನದಲ್ಲಿ ಮುಖ್ಯಮಂತ್ರಿಗಳ ಪದಕ ವಿಜೇತ ಪೊಲೀಸ್ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ.ಜಿ.ಪರಮೇಶ್ವರ, ಡಿಜಿಪಿ ಓಂ ಪ್ರಕಾಶ್ ಹಾಗೂ ಇತರರು.
ಮುಖ್ಯಮಂತ್ರಿಗಳ ಪದಕ ವಿಜೇತರೊಂದಿಗೆ ಸಿಎಂ...ಶನಿವಾರ ಬೆಂಗಳೂರಿನ ಕೋರಮಂಗಲದ ಕೆಎಸ್‌ಆರ್‌ಪಿ ಪರೇಡ್ ಮೈದಾನದಲ್ಲಿ ಮುಖ್ಯಮಂತ್ರಿಗಳ ಪದಕ ವಿಜೇತ ಪೊಲೀಸ್ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ.ಜಿ.ಪರಮೇಶ್ವರ, ಡಿಜಿಪಿ ಓಂ ಪ್ರಕಾಶ್ ಹಾಗೂ ಇತರರು.
<b>109ನೇ ವಸಂತಕ್ಕೆ ಕಾಲಿಟ್ಟ ಶ್ರೀ ಶಿವಕುಮಾರ ಸ್ವಾಮೀಜಿ</b>...<br>ಸಿದ್ದಗಂಗಾ ಮಠಾಧೀಶರಾದ ತ್ರಿವಿಧ ದಾಸೋಹಿ ಡಾ. ಶಿವಕುಮಾರ ಸ್ವಾಮೀಜಿ ಅವರು 109ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಶ್ರೀಗಳಿಗೆ ರಾಜಕೀಯ ಮುಖಂಡರು, ಭಕ್ತರು ಶುಭಾಶಯ ಕೋರಿದ್ದಾರೆ.<br><br>
109ನೇ ವಸಂತಕ್ಕೆ ಕಾಲಿಟ್ಟ ಶ್ರೀ ಶಿವಕುಮಾರ ಸ್ವಾಮೀಜಿ...
ಸಿದ್ದಗಂಗಾ ಮಠಾಧೀಶರಾದ ತ್ರಿವಿಧ ದಾಸೋಹಿ ಡಾ. ಶಿವಕುಮಾರ ಸ್ವಾಮೀಜಿ ಅವರು 109ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಶ್ರೀಗಳಿಗೆ ರಾಜಕೀಯ ಮುಖಂಡರು, ಭಕ್ತರು ಶುಭಾಶಯ ಕೋರಿದ್ದಾರೆ.

<b>ರ್ಯಾಂಪ್ ಮೇಲೆ ಮಾಡೆಲ್ ಕ್ಯಾಟ್ ವಾಕ್...</b><br>ಮುಂಬೈನಲ್ಲಿ ನಡೆದ ಲ್ಯಾಖ್ಮೆ ಫ್ಯಾಷನ್ ವೀಕ್ ನಲ್ಲಿ ವಿನ್ಯಾಸಕಿ ಸೋನಾಲಿ ಪಂನಾನಿ ಅವರ ವಿನ್ಯಾಸದ ಉಡುಪು ತೊಟ್ಟು ಕ್ಯಾಟ್ ವಾಕ್ ಮಾಡಿದ ಮಾಡೆಲ್. <br>
ರ್ಯಾಂಪ್ ಮೇಲೆ ಮಾಡೆಲ್ ಕ್ಯಾಟ್ ವಾಕ್...
ಮುಂಬೈನಲ್ಲಿ ನಡೆದ ಲ್ಯಾಖ್ಮೆ ಫ್ಯಾಷನ್ ವೀಕ್ ನಲ್ಲಿ ವಿನ್ಯಾಸಕಿ ಸೋನಾಲಿ ಪಂನಾನಿ ಅವರ ವಿನ್ಯಾಸದ ಉಡುಪು ತೊಟ್ಟು ಕ್ಯಾಟ್ ವಾಕ್ ಮಾಡಿದ ಮಾಡೆಲ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com