ಫೋಟೋ ಕ್ಲಿಕ್ ಫೆಬ್ರವರಿ 2016

ಭಗವಾನ್ ಜಂಭು ಸ್ವಾಮಿ ಮಹಾಮಸ್ತಕಾಭಿಷೇಕ...ಮಥುರದಲ್ಲಿರುವ ಜೈನ್ ಚೌರಾಸಿ ದೇವಸ್ಥಾನದಲ್ಲಿ ಭಗವಾನ್ ಜಂಭು ಸ್ವಾಮಿ ಮಹಾಮಸ್ತಕಾಭಿಷೇಕ ಆಚರಣೆ ಹಿನ್ನೆಲೆ ಮಥುರ ಜೈನ್ ಭಕ್ತರು 1008 ವಿವಿಧ ರೀತಿಯ ನೀರಿನಿಂದ ಅಭಿಷೇಕ ಮಾಡಿದರು.
ಭಗವಾನ್ ಜಂಭು ಸ್ವಾಮಿ ಮಹಾಮಸ್ತಕಾಭಿಷೇಕ...
ಮಥುರದಲ್ಲಿರುವ ಜೈನ್ ಚೌರಾಸಿ ದೇವಸ್ಥಾನದಲ್ಲಿ ಭಗವಾನ್ ಜಂಭು ಸ್ವಾಮಿ ಮಹಾಮಸ್ತಕಾಭಿಷೇಕ ಆಚರಣೆ ಹಿನ್ನೆಲೆ ಮಥುರ ಜೈನ್ ಭಕ್ತರು 1008 ವಿವಿಧ ರೀತಿಯ ನೀರಿನಿಂದ ಅಭಿಷೇಕ ಮಾಡಿದರು.
Updated on
<b>ಸೂರ್ಯೋದಯ...</b><br>ನಾಸಾದ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಕಂಡ ಸೂರ್ಯೋದಯದ ದೃಶ್ಯ. <br>
ಸೂರ್ಯೋದಯ...
ನಾಸಾದ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಕಂಡ ಸೂರ್ಯೋದಯದ ದೃಶ್ಯ.
<b>ಯುವತಿಯರ ಕುಣಿತ...</b><br>ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಶುಕ್ರವಾರ ಪ್ರಾರಂಭವಾದ ಯುವ ಜನೋತ್ಸವದ ವಿವಿಧ ರೀತಿಯ ಉಡುಗೆ ತೊಟ್ಟು ಸಂಭ್ರಮಿಸಿದ ಯುವತಿಯರು. <br><br>
ಯುವತಿಯರ ಕುಣಿತ...
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಶುಕ್ರವಾರ ಪ್ರಾರಂಭವಾದ ಯುವ ಜನೋತ್ಸವದ ವಿವಿಧ ರೀತಿಯ ಉಡುಗೆ ತೊಟ್ಟು ಸಂಭ್ರಮಿಸಿದ ಯುವತಿಯರು.

<b>ಸಂಜಯ್ ದತ್ ಗೆ ಖುಷಿಯ ಸಂಭ್ರಮ...</b><br>ಜೈಲಿನಿಂದ ಬಿಡುಗಡೆಯಾದ ಸಂಜಯ್ ದತ್ ಅವರು ಪತ್ನಿ ಮಾನ್ಯತಾ, ಮಕ್ಕಳಾದ ಶಹರಾನ್, ಇಖ್ರಾ ಜತೆ ಸಂಭ್ರಮ ಹಂಚಿಕೊಂಡ ಕ್ಷಣ. <br><br>
ಸಂಜಯ್ ದತ್ ಗೆ ಖುಷಿಯ ಸಂಭ್ರಮ...
ಜೈಲಿನಿಂದ ಬಿಡುಗಡೆಯಾದ ಸಂಜಯ್ ದತ್ ಅವರು ಪತ್ನಿ ಮಾನ್ಯತಾ, ಮಕ್ಕಳಾದ ಶಹರಾನ್, ಇಖ್ರಾ ಜತೆ ಸಂಭ್ರಮ ಹಂಚಿಕೊಂಡ ಕ್ಷಣ.

<b>ದ್ರಾಕ್ಷಿ ವೈನಾಗಿದೆ...</b><br>ಬೆಂಗಳೂರಿನ ಲಾಲ್ ಬಾಗ್ ನಲ್ಲಿ ಪ್ರಾರಂಭವಾಗಿರುವ ದ್ರಾಕ್ಷಿ-ಕಲ್ಲಂಗಡಿ ಹಾಗೂ ವಿವಿಧ ತಳಿಯ ಹಣ್ಣುಗಳ ಮೇಳದಲ್ಲಿ ರೂಪದರ್ಶಿ ಚೈತ್ರಾ ಅವರು ದ್ರಾಕ್ಷಿ ತಿನ್ನುವ ಪೋಸ್ ನೀಡಿದರು.<br>
ದ್ರಾಕ್ಷಿ ವೈನಾಗಿದೆ...
ಬೆಂಗಳೂರಿನ ಲಾಲ್ ಬಾಗ್ ನಲ್ಲಿ ಪ್ರಾರಂಭವಾಗಿರುವ ದ್ರಾಕ್ಷಿ-ಕಲ್ಲಂಗಡಿ ಹಾಗೂ ವಿವಿಧ ತಳಿಯ ಹಣ್ಣುಗಳ ಮೇಳದಲ್ಲಿ ರೂಪದರ್ಶಿ ಚೈತ್ರಾ ಅವರು ದ್ರಾಕ್ಷಿ ತಿನ್ನುವ ಪೋಸ್ ನೀಡಿದರು.
<b>ಸನ್ನಿ ಬ್ಯಾಟಿಂಗ್...</b> ಮಾಜಿ ನೀಲಿ ತಾರೆ, ಬಾಲಿವುಡ್ ನಟಿ ಸನ್ನಿ ಲಿಯೋನ್ ಅವರು ಮಂಗಳವಾರ ಮುಂಬೈನಲ್ಲಿ ಬಿಸಿಎಲ್ 2ನೇ ಆವೃತ್ತಿಯಲ್ಲಿ ಚೆನ್ನೈ ಸ್ವಾಗರ್ಸ್ ತಂಡದ ಪರ ಬ್ಯಾಟಿಂಗ್ ಮಾಡಿದ್ದು ಹೀಗೆ...
ಸನ್ನಿ ಬ್ಯಾಟಿಂಗ್... ಮಾಜಿ ನೀಲಿ ತಾರೆ, ಬಾಲಿವುಡ್ ನಟಿ ಸನ್ನಿ ಲಿಯೋನ್ ಅವರು ಮಂಗಳವಾರ ಮುಂಬೈನಲ್ಲಿ ಬಿಸಿಎಲ್ 2ನೇ ಆವೃತ್ತಿಯಲ್ಲಿ ಚೆನ್ನೈ ಸ್ವಾಗರ್ಸ್ ತಂಡದ ಪರ ಬ್ಯಾಟಿಂಗ್ ಮಾಡಿದ್ದು ಹೀಗೆ...
ಮನಕಲುಕಿದ ತಾಯಿ ರೋಧನೆ... ಶ್ರೀನಗರದಲ್ಲಿ ಉಗ್ರ ವಿರುದ್ಧದ ಗುಂಡಿನ ಚಕಮಕಿಯಲ್ಲಿ ಹುತಾತ್ಮರಾದ ಯೋಧ ಕ್ಯಾಪ್ಟನ್ ತುಷಾರ್ ಮಹಾಜನ್ ಅವರ ಪಾರ್ಥಿವ ಶರೀರವನ್ನು ನೋಡುತ್ತಿದ್ದಂತೆ, ಉಧಾಂಪುರದಲ್ಲಿ ಅವರ ತಾಯಿಯ ರೋಧನ ಮನಕಲಕಿತು.
ಮನಕಲುಕಿದ ತಾಯಿ ರೋಧನೆ... ಶ್ರೀನಗರದಲ್ಲಿ ಉಗ್ರ ವಿರುದ್ಧದ ಗುಂಡಿನ ಚಕಮಕಿಯಲ್ಲಿ ಹುತಾತ್ಮರಾದ ಯೋಧ ಕ್ಯಾಪ್ಟನ್ ತುಷಾರ್ ಮಹಾಜನ್ ಅವರ ಪಾರ್ಥಿವ ಶರೀರವನ್ನು ನೋಡುತ್ತಿದ್ದಂತೆ, ಉಧಾಂಪುರದಲ್ಲಿ ಅವರ ತಾಯಿಯ ರೋಧನ ಮನಕಲಕಿತು.
<b>ಮುಕ್ತ ಮನಸ್ಸಿನ ವೇಷ...</b><br>ಬೆಂಗಳೂರಿನ ಎಂಜಿ ರಸ್ತೆಯಲ್ಲಿ ಭಾನುವಾರ ನಡೆದ ಓಪನ್ ಸ್ಟ್ರೀಟ್ ಉತ್ಸವದಲ್ಲಿ ಯವತಿಯರಿಬ್ಬರು ವಿಶೇಷ ವೇಷ ಭೂಷಣ ಮೂಲಕ ಗಮನ ಸೆಳೆದರು. <br>
ಮುಕ್ತ ಮನಸ್ಸಿನ ವೇಷ...
ಬೆಂಗಳೂರಿನ ಎಂಜಿ ರಸ್ತೆಯಲ್ಲಿ ಭಾನುವಾರ ನಡೆದ ಓಪನ್ ಸ್ಟ್ರೀಟ್ ಉತ್ಸವದಲ್ಲಿ ಯವತಿಯರಿಬ್ಬರು ವಿಶೇಷ ವೇಷ ಭೂಷಣ ಮೂಲಕ ಗಮನ ಸೆಳೆದರು.
<b>ಸನ್ನಿ ಲಿಯೋನ್...</b><br>ಮುಂಬೈನಲ್ಲಿ ನಡೆದ 2016ರ ಲವ್ ಲ್ಯಾಂಡ್ ಸಂಗೀತ ಕಾರ್ಯಕ್ರಮದಲ್ಲಿ ನಟಿ ಸನ್ನಿ ಲಿಯೋನ್ ಕಾಣಿಸಿದ್ದು ಹೀಗೆ.
ಸನ್ನಿ ಲಿಯೋನ್...
ಮುಂಬೈನಲ್ಲಿ ನಡೆದ 2016ರ ಲವ್ ಲ್ಯಾಂಡ್ ಸಂಗೀತ ಕಾರ್ಯಕ್ರಮದಲ್ಲಿ ನಟಿ ಸನ್ನಿ ಲಿಯೋನ್ ಕಾಣಿಸಿದ್ದು ಹೀಗೆ.
<b>ಜೈ ಹೋ ಛತ್ರಪತಿ ಶಿವಾಜಿ...</b><br>ಛತ್ರಪತಿ ಶಿವಾಜಿ ಮಹಾರಾಜ್ ಅವರ ಜನ್ಮದಿನಾಚರಣೆ ಅಂಗವಾಗಿ ನಿನ್ನೆ ಪುಣೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಶಿವಾಜಿ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.
ಜೈ ಹೋ ಛತ್ರಪತಿ ಶಿವಾಜಿ...
ಛತ್ರಪತಿ ಶಿವಾಜಿ ಮಹಾರಾಜ್ ಅವರ ಜನ್ಮದಿನಾಚರಣೆ ಅಂಗವಾಗಿ ನಿನ್ನೆ ಪುಣೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಶಿವಾಜಿ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.
<b>ಅಪ್ಪಟ ದೇಶಿ ಸೊಗಡಲ್ಲಿ ನಟಿ ಸೋನಾಲಿ ಬೇಂದ್ರೆ...</b><br>ಮೇಕ್ ಇನ್ ಇಂಡಿಯಾ ಕಾರ್ಯಕ್ರಮದ ಫ್ಯಾಷನ್ ಷೋ ವೇಳೆ ನಟಿ ಸೋನಾಲಿ ಬೇಂದ್ರೆ ಜತೆ ಮುಂಬೈನ ವಸ್ತ್ರ ವಿನ್ಯಾಸಕಿ ಸೈನಾ ಎನ್,ಸಿ.<br><br>
ಅಪ್ಪಟ ದೇಶಿ ಸೊಗಡಲ್ಲಿ ನಟಿ ಸೋನಾಲಿ ಬೇಂದ್ರೆ...
ಮೇಕ್ ಇನ್ ಇಂಡಿಯಾ ಕಾರ್ಯಕ್ರಮದ ಫ್ಯಾಷನ್ ಷೋ ವೇಳೆ ನಟಿ ಸೋನಾಲಿ ಬೇಂದ್ರೆ ಜತೆ ಮುಂಬೈನ ವಸ್ತ್ರ ವಿನ್ಯಾಸಕಿ ಸೈನಾ ಎನ್,ಸಿ.

<b>ಸೆಲ್ಫಿ ಸಂಭ್ರಮ...</b> ಧಾರವಾಡದ ಕೆ.ಎಸ್.ಜಿಗಳೂರು ಮಹಿಳಾ ಕಾಲೇಜ್ ನಲ್ಲಿ ಬುಧವಾರ ನಡೆದ ಸಾಂಸ್ಕೃತಿಕ ದಿನದಲ್ಲಿ ಸಾಂಪ್ರದಾಯಿಕ ಉಡುಗೆ ತೊಟ್ಟು ಕಂಗೊಳಿಸಿದ ವಿದ್ಯಾರ್ಥಿನಿಯರು.
ಸೆಲ್ಫಿ ಸಂಭ್ರಮ... ಧಾರವಾಡದ ಕೆ.ಎಸ್.ಜಿಗಳೂರು ಮಹಿಳಾ ಕಾಲೇಜ್ ನಲ್ಲಿ ಬುಧವಾರ ನಡೆದ ಸಾಂಸ್ಕೃತಿಕ ದಿನದಲ್ಲಿ ಸಾಂಪ್ರದಾಯಿಕ ಉಡುಗೆ ತೊಟ್ಟು ಕಂಗೊಳಿಸಿದ ವಿದ್ಯಾರ್ಥಿನಿಯರು.
<b>ಹೇಗಿದೆ ನಮ್ ಜೋಡಿ...</b> ಮುಂಬೈನಲ್ಲಿ ನಡೆದ 9ನೇ ಮಿ.ಇಂಡಿಯಾ 2016ರ ರಾಷ್ಟ್ರೀಯ ದೇಹದಾಡ್ಯ ಚಾಂಪಿಯನ್‌ಶಿಪ್‌ ಘೋಷಿಸುವ ಪತ್ರಿಕಾಗೋಷ್ಠಿಯಲ್ಲಿ ಮುಂಬೈ ಬಾಡಿ ಬಿಲ್ಡರ್ ಗಳು ಫೋಟೋಗೆ ಪೋಸ್ ನೀಡಿದ್ದು ಹೀಗೆ.
ಹೇಗಿದೆ ನಮ್ ಜೋಡಿ... ಮುಂಬೈನಲ್ಲಿ ನಡೆದ 9ನೇ ಮಿ.ಇಂಡಿಯಾ 2016ರ ರಾಷ್ಟ್ರೀಯ ದೇಹದಾಡ್ಯ ಚಾಂಪಿಯನ್‌ಶಿಪ್‌ ಘೋಷಿಸುವ ಪತ್ರಿಕಾಗೋಷ್ಠಿಯಲ್ಲಿ ಮುಂಬೈ ಬಾಡಿ ಬಿಲ್ಡರ್ ಗಳು ಫೋಟೋಗೆ ಪೋಸ್ ನೀಡಿದ್ದು ಹೀಗೆ.
<b>ಬಣ್ಣದಾಟ...</b><br>ಮಂಗಳೂರಿನ ವೆಂಕಟರಮಣ ದೇವಸ್ಥಾನದ ರಥಬೀದಿಯಲ್ಲಿ ಸೋಮವಾರದಂದು ನಡೆದ ಓಕುಳಿ ಉತ್ಸವದಲ್ಲಿ ಪಾಲ್ಗೊಂಡು ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದ ಯುವತಿಯರು.
ಬಣ್ಣದಾಟ...
ಮಂಗಳೂರಿನ ವೆಂಕಟರಮಣ ದೇವಸ್ಥಾನದ ರಥಬೀದಿಯಲ್ಲಿ ಸೋಮವಾರದಂದು ನಡೆದ ಓಕುಳಿ ಉತ್ಸವದಲ್ಲಿ ಪಾಲ್ಗೊಂಡು ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದ ಯುವತಿಯರು.
<b>ಹ್ಯಾಪಿ ವ್ಯಾಲೆಂಟೈನ್ಸ್ ಡೇ...</b> ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಭಾನುವಾರ ಬೆಂಗಳೂರಿನ ಕಬ್ಬನ್ ಪಾರ್ಕ್ ನಲ್ಲಿ ಯುವತಿಯರಿಗೆ ಗುಲಾಬಿ ಹೂ ನೀಡುವ ಮೂಲಕ ಪ್ರೇಮಿಗಳ ದಿನ ಆಚರಿಸಿದರು.
ಹ್ಯಾಪಿ ವ್ಯಾಲೆಂಟೈನ್ಸ್ ಡೇ... ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಭಾನುವಾರ ಬೆಂಗಳೂರಿನ ಕಬ್ಬನ್ ಪಾರ್ಕ್ ನಲ್ಲಿ ಯುವತಿಯರಿಗೆ ಗುಲಾಬಿ ಹೂ ನೀಡುವ ಮೂಲಕ ಪ್ರೇಮಿಗಳ ದಿನ ಆಚರಿಸಿದರು.
<b>ಹ್ಯಾಪಿ ವ್ಯಾಲೆಂಟೈನ್ಸ್ ಡೇ ಕೃಷ್ಣ...</b> ಫರಿದಾಬಾದ್ ನಲ್ಲಿ ನಡೆಯುತ್ತಿರುವ 30ನೇ ಅಂತಾರಾಷ್ಟ್ರೀಯ ಕರಕುಶಲ ಮೇಳದಲ್ಲಿ ವಿದೇಶಿ ಮಹಿಳೆಯೊಬ್ಬರು ಶ್ರೀಕೃಷ್ಣನ ವೇಶ ಧರಿಸಿದ್ದ ಕಲಾವಿದನೊಂದಿಗೆ ಪ್ರೇಮಿಗಳ ದಿನ ಆಚರಿಸಿದ್ದು ಹೀಗೆ.
ಹ್ಯಾಪಿ ವ್ಯಾಲೆಂಟೈನ್ಸ್ ಡೇ ಕೃಷ್ಣ... ಫರಿದಾಬಾದ್ ನಲ್ಲಿ ನಡೆಯುತ್ತಿರುವ 30ನೇ ಅಂತಾರಾಷ್ಟ್ರೀಯ ಕರಕುಶಲ ಮೇಳದಲ್ಲಿ ವಿದೇಶಿ ಮಹಿಳೆಯೊಬ್ಬರು ಶ್ರೀಕೃಷ್ಣನ ವೇಶ ಧರಿಸಿದ್ದ ಕಲಾವಿದನೊಂದಿಗೆ ಪ್ರೇಮಿಗಳ ದಿನ ಆಚರಿಸಿದ್ದು ಹೀಗೆ.
<b>ಈ ವಿದ್ಯಾರ್ಥಿಗಳ ಪಾಲಿಗಿದು ಕೊನೆಯ ಸೆಲ್ಫಿ...</b><br>ಐವರು ವೈದ್ಯ ವಿದ್ಯಾರ್ಥಿಗಳ ಪೈಕಿ ಮೂವರು ವಿದ್ಯಾರ್ಥಿಗಳು ನೀರಿನಲ್ಲಿ ನೀರಿನಲ್ಲಿ ಕೊಚ್ಚಿ ಹೋಗಿರುವ ದಾರುಣ ಘಟನೆ ಮಂಡ್ಯದಲ್ಲಿ ನಡೆದಿದೆ.
ಈ ವಿದ್ಯಾರ್ಥಿಗಳ ಪಾಲಿಗಿದು ಕೊನೆಯ ಸೆಲ್ಫಿ...
ಐವರು ವೈದ್ಯ ವಿದ್ಯಾರ್ಥಿಗಳ ಪೈಕಿ ಮೂವರು ವಿದ್ಯಾರ್ಥಿಗಳು ನೀರಿನಲ್ಲಿ ನೀರಿನಲ್ಲಿ ಕೊಚ್ಚಿ ಹೋಗಿರುವ ದಾರುಣ ಘಟನೆ ಮಂಡ್ಯದಲ್ಲಿ ನಡೆದಿದೆ.
<b>ಸಿದ್ದರಾಮಯ್ಯರಿಂದ ಸಿಯಾಚಿನ್ ಹೀರೋ ಕೊಪ್ಪದ್ ಗೆ ಅಂತಿಮ ನಮನ...</b><br>ವಿಶೇಷ ಯುದ್ಧ ವಿಮಾನದಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ತಂದ ವೀರ ಯೋಧ ಹನುಮಂತಪ್ಪ ಕೊಪ್ಪದ್ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ.
ಸಿದ್ದರಾಮಯ್ಯರಿಂದ ಸಿಯಾಚಿನ್ ಹೀರೋ ಕೊಪ್ಪದ್ ಗೆ ಅಂತಿಮ ನಮನ...
ವಿಶೇಷ ಯುದ್ಧ ವಿಮಾನದಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ತಂದ ವೀರ ಯೋಧ ಹನುಮಂತಪ್ಪ ಕೊಪ್ಪದ್ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ.
ಖಾಸಗಿ ಕಾರ್ಯಕ್ರಮವೊಂದರಲ್ಲಿ ಬಾಲಿವುಡ್ ನಟಿ ವಿದ್ಯಾ ಬಾಲನ್ ತನ್ನ ಮುಖವಾಡದ ಮಾದರಿಯನ್ನು ಕುತೂಹಲದಿಂದ ವೀಕ್ಷಿಸುತ್ತಿರುವ ಚಿತ್ರ.
ಖಾಸಗಿ ಕಾರ್ಯಕ್ರಮವೊಂದರಲ್ಲಿ ಬಾಲಿವುಡ್ ನಟಿ ವಿದ್ಯಾ ಬಾಲನ್ ತನ್ನ ಮುಖವಾಡದ ಮಾದರಿಯನ್ನು ಕುತೂಹಲದಿಂದ ವೀಕ್ಷಿಸುತ್ತಿರುವ ಚಿತ್ರ.
<b>ಸಾವನ್ನೆ ಗೆದ್ದು ಬಂದ ಯೋಧ ಹನುಮಂತಪ್ಪ...</b><br>ಸಿಯಾಚಿನ್ ನಲ್ಲಿ ಹಿಮಪಾತದಲ್ಲಿ ಸಿಲುಕಿದ್ದ ಕರ್ನಾಟಕದ ಮೂವರು ಸೇರಿ ಹತ್ತು ಮಂದಿ ಸೈನಿಕರನ್ನು ಹುಡುಕುತ್ತಿರುವ ಯೋಧರು. ಈ ಕಾರ್ಯಾಚರಣೆ ವೇಳೆ ಯೋಧ ಹನುಮಂತಪ್ಪ ಜೀವಂತನಾಗಿ ಸಿಕ್ಕರು. <br>
ಸಾವನ್ನೆ ಗೆದ್ದು ಬಂದ ಯೋಧ ಹನುಮಂತಪ್ಪ...
ಸಿಯಾಚಿನ್ ನಲ್ಲಿ ಹಿಮಪಾತದಲ್ಲಿ ಸಿಲುಕಿದ್ದ ಕರ್ನಾಟಕದ ಮೂವರು ಸೇರಿ ಹತ್ತು ಮಂದಿ ಸೈನಿಕರನ್ನು ಹುಡುಕುತ್ತಿರುವ ಯೋಧರು. ಈ ಕಾರ್ಯಾಚರಣೆ ವೇಳೆ ಯೋಧ ಹನುಮಂತಪ್ಪ ಜೀವಂತನಾಗಿ ಸಿಕ್ಕರು.
<b>ಬೀಡಿ ತಯಾರಕರ ಪ್ರತಿಭಟನೆ...</b> ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬೀಡಿ ತಯಾರಕರು ಮಂಗಳವಾರ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಬೀಡಿ ತಯಾರಕರ ಪ್ರತಿಭಟನೆ... ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬೀಡಿ ತಯಾರಕರು ಮಂಗಳವಾರ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
<b>ಹಿಮಪಾತ...</b> ಶಿಮ್ಲಾದಲ್ಲಿ ಸೋಮವಾರ ಸಾಕಷ್ಟು ಹಿಮಪಾತವಾಗಿದ್ದು, ಮನೆ. ರಸ್ತೆ, ವಾಹನಗಳ ಮೇಲೆ ಸುಮಾರು ಒಂದು ಅಡಿಯಷ್ಟು ಹಿಮಪಾತವಾಗಿರುವುದನ್ನು ಕಾಣಬಹುದು.
ಹಿಮಪಾತ... ಶಿಮ್ಲಾದಲ್ಲಿ ಸೋಮವಾರ ಸಾಕಷ್ಟು ಹಿಮಪಾತವಾಗಿದ್ದು, ಮನೆ. ರಸ್ತೆ, ವಾಹನಗಳ ಮೇಲೆ ಸುಮಾರು ಒಂದು ಅಡಿಯಷ್ಟು ಹಿಮಪಾತವಾಗಿರುವುದನ್ನು ಕಾಣಬಹುದು.
<b>ಖಾದಿ ಮಳಿಗೆಗೆ ನರೇಂದ್ರ ಮೋದಿ ಭೇಟಿ</b>...<br>2016ರ ಅಂತಾರಾಷ್ಟ್ರೀಯ ಪ್ಲಿಟ್ ರಿವ್ಯೂ ಕಾರ್ಯಕ್ರಮದ ಖಾದಿ ಮಳಿಗೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಿದರು.<br>
ಖಾದಿ ಮಳಿಗೆಗೆ ನರೇಂದ್ರ ಮೋದಿ ಭೇಟಿ...
2016ರ ಅಂತಾರಾಷ್ಟ್ರೀಯ ಪ್ಲಿಟ್ ರಿವ್ಯೂ ಕಾರ್ಯಕ್ರಮದ ಖಾದಿ ಮಳಿಗೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಿದರು.
<b>ಜಡೇಜಾ ನಿಶ್ಚಿತಾರ್ಥ...</b> ಟೀಂ ಇಂಡಿಯಾ ಆಲ್ ರೌಂಡ್ ಆಟಗಾರ ರವೀಂದ್ರ ಜಡೆಜಾ ಅವರ ವಿವಾಹ ನಿಶ್ಚಿತಾರ್ಥ ಉದ್ಯಮಿಯೊಬ್ಬರ ಪುತ್ರಿ ರಿವಾಬಾ ಸೊಲಂಕಿ ಅವರೊಂದಿಗೆ ಶುಕ್ರವಾರ ರಾಜ್ ಕೋಟ್ ನ ಹೋಟೆಲ್ ವೊಂದರಲ್ಲಿ ನಡೆಯಿತು.
ಜಡೇಜಾ ನಿಶ್ಚಿತಾರ್ಥ... ಟೀಂ ಇಂಡಿಯಾ ಆಲ್ ರೌಂಡ್ ಆಟಗಾರ ರವೀಂದ್ರ ಜಡೆಜಾ ಅವರ ವಿವಾಹ ನಿಶ್ಚಿತಾರ್ಥ ಉದ್ಯಮಿಯೊಬ್ಬರ ಪುತ್ರಿ ರಿವಾಬಾ ಸೊಲಂಕಿ ಅವರೊಂದಿಗೆ ಶುಕ್ರವಾರ ರಾಜ್ ಕೋಟ್ ನ ಹೋಟೆಲ್ ವೊಂದರಲ್ಲಿ ನಡೆಯಿತು.
<b>ಜೈ ಭಗವಾನ್ ಬಾಹುಬಲಿ...</b> ಧರ್ಮಸ್ಥಳದಲ್ಲಿ ಭಗವಾನ್ ಬಾಹುಬಲಿ ಮೂರ್ತಿಗೆ ಗುರುವಾರ ಡಿ.ವೀರೇಂದ್ರ ಹೆಗ್ಗಡೆ ಮತ್ತು ಕುಟುಂಬಸ್ಥರು 216 ಕಲಶಗಳಿಂದ ಪಾದಾಭಿಷೇಕ ಮಾಡಿದರು.
ಜೈ ಭಗವಾನ್ ಬಾಹುಬಲಿ... ಧರ್ಮಸ್ಥಳದಲ್ಲಿ ಭಗವಾನ್ ಬಾಹುಬಲಿ ಮೂರ್ತಿಗೆ ಗುರುವಾರ ಡಿ.ವೀರೇಂದ್ರ ಹೆಗ್ಗಡೆ ಮತ್ತು ಕುಟುಂಬಸ್ಥರು 216 ಕಲಶಗಳಿಂದ ಪಾದಾಭಿಷೇಕ ಮಾಡಿದರು.
ಸಖತ್ ಕುಣಿತ...ಕುಣಿಯಲು ಬರುವವನಿಗೆ ನೆಲವೇನೂ ಡೊಂಕಲ್ಲ ಎನ್ನುತ್ತಾ ಕೇಂದ್ರದ ಮಾಜಿ ಸಚಿವ ಫಾರೂಕ್ ಅಬ್ದುಲ್ಲಾ ಕಾರ್ಯಕ್ರಮವೊಂದರಲ್ಲಿ ನಟ ರಣವೀರ್ ಸಿಂಗ್ ರೊಂದಿಗೆ ಡ್ಯಾನ್ಸ್ ಮಾಡಿದ್ದು ಹೀಗೆ.
ಸಖತ್ ಕುಣಿತ...ಕುಣಿಯಲು ಬರುವವನಿಗೆ ನೆಲವೇನೂ ಡೊಂಕಲ್ಲ ಎನ್ನುತ್ತಾ ಕೇಂದ್ರದ ಮಾಜಿ ಸಚಿವ ಫಾರೂಕ್ ಅಬ್ದುಲ್ಲಾ ಕಾರ್ಯಕ್ರಮವೊಂದರಲ್ಲಿ ನಟ ರಣವೀರ್ ಸಿಂಗ್ ರೊಂದಿಗೆ ಡ್ಯಾನ್ಸ್ ಮಾಡಿದ್ದು ಹೀಗೆ.
7ನೇ ಸಿಖ್ ಗುರು ಹರ್ ರಾಯ್ ಜೀ ಅವರ ಜನ್ಮದಿನಾಚರಣೆ ಅಂಗವಾಗಿ ಅಮೃತಸರದ ಗೋಲ್ಡನ್ ಟೆಂಪಲ್ ಬಳಿ ಬಿರುಸು ಬಾಣಗಳನ್ನು ಸಿಡಿಸಲಾಯಿತು. ಈ ವೇಳೆ ಬಿರುಸು ಬಾಣದ ಪ್ರತಿಬಿಂಬ ನೀರಿನಲ್ಲಿ ಕಂಡದ್ದು ಹೀಗೆ.<br>
7ನೇ ಸಿಖ್ ಗುರು ಹರ್ ರಾಯ್ ಜೀ ಅವರ ಜನ್ಮದಿನಾಚರಣೆ ಅಂಗವಾಗಿ ಅಮೃತಸರದ ಗೋಲ್ಡನ್ ಟೆಂಪಲ್ ಬಳಿ ಬಿರುಸು ಬಾಣಗಳನ್ನು ಸಿಡಿಸಲಾಯಿತು. ಈ ವೇಳೆ ಬಿರುಸು ಬಾಣದ ಪ್ರತಿಬಿಂಬ ನೀರಿನಲ್ಲಿ ಕಂಡದ್ದು ಹೀಗೆ.
<b>ಸಂಗೀತ ಕಛೇರಿ...</b> ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಆಯೋಜಿಸಿದ್ದ ಸುರ್ ಪ್ರಭಾತ್ ನಲ್ಲಿ ವಿದೂಷಿ ಶುಭಾ ಮುದ್ಗಲ್ ಅವರು ಸಂಗೀತ ಕಛೇರಿ ನಡೆಸಿಕೊಟ್ಟರು.
ಸಂಗೀತ ಕಛೇರಿ... ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಆಯೋಜಿಸಿದ್ದ ಸುರ್ ಪ್ರಭಾತ್ ನಲ್ಲಿ ವಿದೂಷಿ ಶುಭಾ ಮುದ್ಗಲ್ ಅವರು ಸಂಗೀತ ಕಛೇರಿ ನಡೆಸಿಕೊಟ್ಟರು.
<b>ಮಂಕಿ ವರ್ಷಾಚರಣೆ...</b> ಚೀನಾದಲ್ಲಿ ಮಂಕಿ ವರ್ಷಾಚರಣೆ ಆರಂಭವಾಗಿದ್ದು, ಲೆಸ್ಬೊನ್ ನಲ್ಲಿ ಚೀನಾ ಜಾನಪದ ಕಲಾವಿದರು ರಸ್ತೆಯಲ್ಲಿ ಪ್ರದರ್ಶನ ನೀಡಿದ್ದು ಹೀಗೆ.
ಮಂಕಿ ವರ್ಷಾಚರಣೆ... ಚೀನಾದಲ್ಲಿ ಮಂಕಿ ವರ್ಷಾಚರಣೆ ಆರಂಭವಾಗಿದ್ದು, ಲೆಸ್ಬೊನ್ ನಲ್ಲಿ ಚೀನಾ ಜಾನಪದ ಕಲಾವಿದರು ರಸ್ತೆಯಲ್ಲಿ ಪ್ರದರ್ಶನ ನೀಡಿದ್ದು ಹೀಗೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com