ಮೈಸೂರು ಜಿಲ್ಲೆಯ ಟಿ ನರಸೀಪುರದ ತ್ರಿವೇಣಿ ಸಂಗಮದಲ್ಲಿ ಮೂರು ದಿನಗಳ 11ನೇ ಕುಂಭ ಮೇಳಕ್ಕೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಭಾನುವಾರ ಚಾಲನೆ ನೀಡಿದ್ದು, ಸಾವಿರಾರು ಭಕ್ತರು ಆಗೆಮಿಸಿ ಪುಣ್ಯಸ್ನಾನ ಮಾಡುತ್ತಿದ್ದಾರೆ. ಮೊದಲ ದಿನ ಗಂಗಾರತಿ ಗಮನ ಸೆಳೆದಿದ್ದು, ವಾರಣಾಸಿಯಲ್ಲಿ ಮಾಡಲಾಗುವ ಗಂಗಾರತಿ ಮಾದರಿಯ